ತೆಂಕಕಾರಂದೂರು: ಕೃಷಿಕ ಕೇಶವ ಪೂಜಾರಿ ನಿಧನ

Suddi Udaya

ಕಾಪಿನಡ್ಕ: ತೆಂಕಕಾರಂದೂರು ಗ್ರಾಮದ ಆಲಡ್ಕ ಮಿತ್ತಕೋಡಿ ಮನೆಯ ಹಿರಿಯರು,ಕೃಷಿಕರಾದ ಕೇಶವ ಪೂಜಾರಿ (76ವ) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು 29 ರಂದು ನಿಧನರಾದರು.

ಮೃತರು ಕೃಷಿಕರಾಗಿದ್ದು ಎಲ್ಲರೊಂದಿಗೂ ಉತ್ತಮ ಸಂಬಂದ ಹೊಂದಿದ್ದರು.

ಪತ್ನಿ , ಮೂವರು ಮಕ್ಕಳಾದ ಸಮಾಜ ಸೇವಕ ದೇವದಾಸ್ ಸಾಲಿಯಾನ್, ಸೌಮ್ಯ, ಪೂರ್ಣಿಮಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Leave a Comment

error: Content is protected !!