ಬೆಳ್ತಂಗಡಿ: ತಾಲೂಕು ಯುವಬಿಲ್ಲವ ವೇದಿಕೆಯ ವತಿಯಿಂದ ವೀಲ್ ಚೇರ್ ವಿತರಣೆ

Suddi Udaya

Updated on:

ವೇಣೂರು:ಡಾ.ರಾಜೇಶ್ ಬಾರ್ದಿಲ ಬಾಡಾರು ಇವರು ವೇಣೂರು ಗ್ರಾಮದ ನಿವಾಸಿ ಶ್ರೀಮತಿ ಲೀಲಾ ಇವರಿಗೆ ವೀಲ್ ಚೇರ್ ವಿತರಿಸಿದರು.

ಈ ಸಂಧರ್ಭದಲ್ಲಿ ತಾಲೂಕು ಯುವಬಿಲ್ಲವ ವೇದಿಕೆಯ ಅಧ್ಯಕ್ಷ ನಿತೀಶ್ ಎಚ್ ಕೋಟ್ಯಾನ್,ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪಿ ಧರಣೇಂದ್ರ ಕುಮಾರ್,ವೇಣೂರು ವಲಯ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ,ತಾಲೂಕು ಬಿಲ್ಲವ ಸಂಘದ ನಿರ್ದೇಶಕ ರಮೇಶ್ ಪೂಜಾರಿ ಪಡ್ಡಾಯಿಮಜಲು,ನವೀನ್ ಪೂಜಾರಿ ಪಚ್ಚೇರಿ,ಯೋಗೀಶ್ ಬಿಕ್ರೋಟ್ಟು, ರಾಕೇಶ್ ಮೂಡುಕೊಡಿ, ಸತೀಶ್ ಕಜಿಪಟ್ಟ, ರಾಜೇಶ್ ಕೈತೇರಿ, ಸಂಪತ್ ಅಂಚನ್,ಅರುಣ್ ಕೋಟ್ಯಾನ್,ಸುಜಿತ್ ಬಜಿರೆ, ರಾಜೇಂದ್ರ ಕೆ,ಶೇಖರ್ ಪೂಜಾರಿ ಪರರ್ದ್ಯಾರು,ನಾಗೇಶ್ ಬಾಡಾರು, ಪ್ರಶಾಂತ್ ಬಾಡಾರು ಉಪಸ್ಥಿತರಿದ್ದರು.

ಸಹಕರಿಸಿದ ಎಲ್ಲರಿಗೂ ತಾಲೂಕು ಯುವಬಿಲ್ಲವ ವೇದಿಕೆಯ ಅಧ್ಯಕ್ಷ ನಿತೀಶ್ ಎಚ್ ಕೋಟ್ಯಾನ್ ವಂದಿಸಿದರು.

Leave a Comment

error: Content is protected !!