ಮರೋಡಿ: ಜ.27 ರಂದು ಅಂಬ್ಯುಲೆನ್ಸ್ ಲೋಕಾರ್ಪಣೆ

Suddi Udaya

ಮರೋಡಿ: ಪ್ರಗತಿಪರ ಕೃಷಿಕ ಉಚ್ಚೂರು ರವೀಂದ್ರ ಹೆಗ್ಡೆ ಇವರು ಕೊಡುಗೆಯಾಗಿ ನೀಡುವ ಅಂಬ್ಯುಲೆನ್ಸ್ ಲೋಕಾರ್ಪಣೆಯು ಜ. 27 ರಂದು ನಡೆಯಲಿದೆ.

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಕೊಡುಗೆಯಾಗಿ ಅಂಬ್ಯುಲೆನ್ಸ್ ನ್ನು ನೀಡಲಿದ್ದು ತುರ್ತು ಸಂದರ್ಭದಲ್ಲಿ ಊರಿನವರಿಗೆ ಅನುಕೂಲವಾಗುವಂತೆ ಕೊಡುಗೆಯಾಗಿ ನೀಡುತ್ತಿದ್ದಾರೆ.

Leave a Comment

error: Content is protected !!