ನಾಲ್ಕೂರು: ಕೃಷ್ಣಪ್ಪ ಪೂಜಾರಿ ನಿಧನ

Suddi Udaya

ನಾಲ್ಕೂರು ಗ್ರಾಮದ ಪಡು ಪಾಲ್ಜಾಲ್ ಗುತ್ತು ಮನೆತನದ ಐತನಡ್ಕ ಮಜಲು ಕೃಷ್ಣಪ್ಪ ಪೂಜಾರಿಯವರು (82ವ) ಜ.11 ರಂದು ನಿಧನರಾದರು.

ಇವರು ಪ್ರಗತಿಪರ ಕೃಷಿಕರಾಗಿದ್ದರು. ಮೃತರು ಪತ್ನಿ ಶ್ರೀಮತಿ ಸುಶೀಲಾ, ಪುತ್ರ ಜಗದೀಶ್, ಪುತ್ರಿ ವಿಜಯ ಹಾಗೂ ಸಹೋದರಾದ ಆನಂದ ಪೂಜಾರಿ, ನಾರಾಯಣ ಪೂಜಾರಿ, ಸಹೋದರಿಯರಾದ ಶ್ರೀಮತಿ ಗಿರಿಜಾ, ಹಾಗೂ ಶ್ರೀಮತಿ ಸುಶೀಲಾ , ಅಳಿಯ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ .

Leave a Comment

error: Content is protected !!