ಶಿಶಿಲ: ಕೃಷಿಕ ಆನಂದ ಕೆದಿಲ್ಲಾಯ ನಿಧನ

Suddi Udaya

ಶಿಶಿಲ : ಇಲ್ಲಿಯ ಪ್ರಸಿದ್ಧ ಜ್ಯೋತಿಷಿ ದಿ| ಸೀತಾರಾಮ ಕೆದಿಲ್ಲಾಯ ರವರ ಪುತ್ರ ಕೃಷಿಕ ಆನಂದ ಕೆದಿಲ್ಲಾಯ(60ವ.) ರವರು ಜ.13 ರಂದು ಅಸೌಖ್ಯದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ ಉಷಾ , ಓರ್ವ ಪುತ್ರ ಸುದರ್ಶನ, ಓರ್ವ ಪುತ್ರಿ ಸುಮನ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!