ನಾಳ ಗಂಪದಕೋಡಿ ನಿವಾಸಿ ಶ್ರೀಮತಿ ನಾಗರತ್ನಮ್ಮ ನಿಧನ

Suddi Udaya

ಕಳಿಯ: ನಾಳ ಗಂಪದಕೋಡಿ  ಶ್ರೀದೇವಿ ನಿಲಯದ  ದಿ!ಕುಂಟಿನಿ ಸುಬ್ರಾಯ ಭಾಂಗಿಣ್ಣಾಯರ  ಪತ್ನಿ ಶ್ರೀಮತಿ ನಾಗರತ್ನಮ್ಮ (93 ) ಅವರು ಅಲ್ಪ ಕಾಲದ ಅಸೌಖ್ಯದಿಂದ ಜ.15  ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಇಬ್ಬರು ಪುತ್ರರಾದ  ಕಳಿಯ ಸೇವಾ ಸಹಕಾರಿ ಸಂಘದ ನಿವೃತ್ತ ಸಿ ಇ ಓ . ಕೆ. ಎಸ್ .ಹರಿಪ್ರಸಾದ್  ಮತ್ತು ಕುತ್ಯಾರು ದೇವಸ್ಥಾನದ ಪ್ರಧಾನ ಅರ್ಚಕ ಸತೀಶ್ ಭಾಂಗಿಣ್ಣಾಯ, ಮೂವರು ಪುತ್ರಿಯರಾದ ರೆಂಜಾಳದ ಶ್ರೀಮತಿ ವಸಂತಿ ಉಪಾಧ್ಯಾಯ, ಶ್ರೀಮತಿ ವಿದ್ಯಾವತಿ ಉಪಾಧ್ಯಾಯ ಮತ್ತು ಶ್ರೀಮತಿ ಹರಿಣಾಕ್ಷಿ, ಮೊಮ್ಮಕ್ಕಳು ಹಾಗೂ ಬಂಧು ವರ್ಗವನ್ನು ಅಗಲಿದ್ದಾರೆ. 

Leave a Comment

error: Content is protected !!