ವೇಣೂರು ಜುಮಾ ಮಸೀದಿಯಲ್ಲಿ 75ನೇ ಗಣರಾಜೋತ್ಸವ ದಿನಾಚರಣೆ

Suddi Udaya

ವೇಣೂರು: ವೇಣೂರು ಜುಮಾಆ ಮಸೀದಿಯಲ್ಲಿ 75 ನೇ ಗಣರಾಜೋತ್ಸವನ್ನು ಮಸೀದಿಯ ವಠಾರದಲ್ಲಿ ಆಚರಿಸಲಾಯಿತು.

ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ ಕೆರೆಕೋಡಿ ಧ್ವಜಾರೋಹಣ ಗೈದರು. ಧರ್ಮ ಗುರುಗಳಾದ ನಿಝಾರ್ ಸಖಾಫಿ ಉಳ್ಳಾಲ, ಶಬೀರ್ ಸಅದಿ ನೆಕ್ಕಿಲ್ ಹಾಗೂ ರಶೀದ್ ಹನೀಫಿ ಉಜಿರೆ ರವರು ಸಂದೇಶ ಭಾಷಣ ಮಾಡಿದರು. ಕಾಯ೯ದಶಿ೯ಗಳಾದ ಬಶೀರ್, ಖಜಾಂಜಿ ರಫೀಖ್ ಹಾಗೂ ಸವ೯ ಸದಸ್ಯರು ಸೇರಿದಂತೆ ಊರಿನ ಗಣ್ಯರು, ಮದ್ರಸದ ವಿದ್ಯಾಥಿ೯ಗಳು ಉಪಸ್ಥಿತರಿದ್ದರು.

Leave a Comment

error: Content is protected !!