April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಮಂಗಳೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶ: ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಿಂದ ಜಿಲ್ಲಾ ಪಂಚಾಯತ್ ,ಮತ್ತು ತಾಲೂಕು ಪಂಚಾಯತ್ ಉಸ್ತುವಾರಿಗಳ ನೇಮಕ

ಬೆಳ್ತಂಗಡಿ: ಕಾಂಗ್ರೆಸ್‌ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶವು ಫೆ. 17 ರಂದು ಮಂಗಳೂರಿನಲ್ಲಿ ಆಯೋಜಿಸಲಾಗಿದ್ದು. ಈ ಕಾರ್ಯಕ್ರಮದ ಪೂರ್ವ ತಯಾರಿ ಹಾಗೂ ಕಾರ್ಯಕ್ರಮದ ಯಶಸ್ವಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯಿಂದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಉಸ್ತುವಾರಿ ಗಳನ್ನು ನೇಮಕ ಮಾಡಲಾಗಿದೆ.

ಜಿಲ್ಲಾ ಪಂಚಾಯತ್ ಉಸ್ತುವಾರಿಗಳಾಗಿ ನಾರಾವಿ ಧರಣೇಂದ್ರ ಕುಮಾರ್, ಕಣಿಯೂರು ಕೆ.ಶಾಹುಲ್ ಹಮೀದ್ , ಅಳದಂಗಡಿ ಶೇಖರ್ ಕುಕ್ಕೆಡಿ, ಕುವೆಟ್ಟು ಪದ್ಮನಾಭ ಸಾಲಿಯಾನ್ ಮಾಲಾಡಿ, ಲಾಯಿಲ ನಾರಾಯಣ ಗೌಡ ದೇವಸ್ಯ, ಉಜಿರೆ ಕೆ ನಮಿತಾ ಪೂಜಾರಿ , ಧರ್ಮಸ್ಥಳ ಪಿ.ಟಿ ಸೆಬಾಸ್ಟಿಯನ್ ,ಇವರನ್ನು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಉಸ್ತುವಾರಿ ಗಳನ್ನಾಗಿ ನೇಮಕ ಮಾಡಲಾಗಿದೆ.

ತಾಲೂಕು ಪಂಚಾಯತ್ ಉಸ್ತುವಾರಿಗಳಾಗಿ ಸುಭಾಷ್ ಚಂದ್ರ ರೈ ಶಿರ್ಲಾಲು, ಪಡಂಗಡಿ ನಿತೀಶ್ ಹೆಚ್ ಕುಕ್ಕೇಡಿ, ನಾರಾವಿ ರವೀಂದ್ರ ಪೂಜಾರಿ ಬಾಂದೊಟ್ಟು, ವೇಣೂರು ಸತೀಶ್ ಹೆಗ್ಡೆ ಬಜಿರೆ, ಹೊಸಂಗಡಿ ಹರಿಪ್ರಸಾದ್ ಹೊಸಂಗಡಿ, ಅಂಡಿಂಜೆ ಶ್ರೀಮತಿ ವಂದನಾ ಭಂಡಾರಿ, ಕುವೆಟ್ಟು ಮಹಮ್ಮದ್ ರಫೀಕ್, ಕಳಿಯ ಪ್ರವೀಣ್ ಗೌಡ ಕೊಯ್ಯೂರು, ಮಾಲಾಡಿ ವಿನ್ಸೆಂಟ್ ಡಿಸೋಜ, ಉಜಿರೆ ರಜತ್ ಗೌಡ ಮಾಚಾರ್, ಮುಂಡಾಜೆ ನಾಮ್‌ದೇವ್ ರಾವ್ ಮುಂಡಾಜೆ, ಚಾರ್ಮಾಡಿ ಯಶೋಧರ್ ಚಾರ್ಮಾಡಿ, ನೆರಿಯ ಬಿ.ಅಶ್ರಫ್ ನೆರಿಯ, ಧರ್ಮಸ್ಥಳ ಹರೀಶ್ ಸುವರ್ಣ ಕನ್ಯಾಡಿ, ಕೊಕ್ಕಡ ಪ್ರಮೋದ್ ರೈ ರೆಖ್ಯ, ಕಳೆಂಜ ಶ್ರೀಧರ್ ಎಸ್ ಉಗ್ರಾಜೆ, ಇಳಂತಿಲ ಇಸುಬು ಯು.ಕೆ, ತಣ್ಣೀರುಪಂತ ಜಯವಿಕ್ರಮ್ ಕಲ್ಲಾಪು, ಉರುವಾಲು ಶ್ರೀಮತಿ ಸುಮತಿ ಶೆಟ್ಟಿ ಪದ್ಮುಂಜ, ಲಾಯಿಲ ಮಹಮ್ಮದ್ ಅಲಿ, ನಡ ನಾಣ್ಯಪ್ಪ ಪೂಜಾರಿ ಗುರಿಪಳ್ಳ, ಮಿತ್ತಬಾಗಿಲು ನೇಮಿರಾಜ್ ಕಿಲ್ಲೂರು ಇವರನ್ನು ತಾಲೂಕು ಪಂಚಾಯತ್ ಉಸ್ತುವಾರಿ ಗಳನ್ನಾಗಿ ನೇಮಕ ಮಾಡಲಾಗಿದೆ.


ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಂಚಾಲಕರಾಗಿ ಡಿ.ಜಗದೀಶ್ ಇವರನ್ನು ನೇಮಕ ಮಾಡಲಾಗಿದೆ

Related posts

ನೈಋತ್ಯ ರೈಲ್ವೆಯ ಡಿಆರ್‌ಯುಸಿಸಿ ಸದಸ್ಯರಾಗಿ ಬಂಗಾಡಿಯ ರಾಜೇಶ್ ಪುದುಶೇರಿ ನೇಮಕ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ಉಜಿರೆಯಿಂದ ಧರ್ಮಸ್ಥಳಕ್ಕೆ ವೈಭವದ ಪಾದಯಾತ್ರೆ: ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರು : ಭಜನಾ ತಂಡಗಳಿಂದ ಕುಣಿತ ಭಜನೆ

Suddi Udaya

ಬೆಳ್ತಂಗಡಿ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಧರ್ಮಸ್ಥಳ ಗ್ರಾಮ ಸಮಿತಿ ರಚನೆ

Suddi Udaya

ಶ್ರೀ ಕ್ಷೇ.ಧ. ಗ್ರಾ.ಯೋ ಕೊಕ್ಕಡ ವಲಯದ ಉಪ್ಪಾರಪಳಿಕೆ ಕಾರ್ಯಕ್ಷೇತ್ರದಲ್ಲಿ ವಿಶ್ವಜ್ಯೋತಿ ಜ್ಞಾನ ವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ

Suddi Udaya

ವಿಜಯ ಕ್ರೇಡಿಟ್ ಕೋ- ಆಪರೇಟಿವ್ ಸೊಸೈಟಿಗೆ ‘ದ.ಕ ಜಿಲ್ಲಾ ಉತ್ತಮ ಪತ್ತಿನ ಸಹಕಾರಿ ಸಂಘ’ ಪ್ರಶಸ್ತಿ

Suddi Udaya
error: Content is protected !!