38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಮಂಗಳೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶ: ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಿಂದ ಜಿಲ್ಲಾ ಪಂಚಾಯತ್ ,ಮತ್ತು ತಾಲೂಕು ಪಂಚಾಯತ್ ಉಸ್ತುವಾರಿಗಳ ನೇಮಕ

ಬೆಳ್ತಂಗಡಿ: ಕಾಂಗ್ರೆಸ್‌ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶವು ಫೆ. 17 ರಂದು ಮಂಗಳೂರಿನಲ್ಲಿ ಆಯೋಜಿಸಲಾಗಿದ್ದು. ಈ ಕಾರ್ಯಕ್ರಮದ ಪೂರ್ವ ತಯಾರಿ ಹಾಗೂ ಕಾರ್ಯಕ್ರಮದ ಯಶಸ್ವಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯಿಂದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಉಸ್ತುವಾರಿ ಗಳನ್ನು ನೇಮಕ ಮಾಡಲಾಗಿದೆ.

ಜಿಲ್ಲಾ ಪಂಚಾಯತ್ ಉಸ್ತುವಾರಿಗಳಾಗಿ ನಾರಾವಿ ಧರಣೇಂದ್ರ ಕುಮಾರ್, ಕಣಿಯೂರು ಕೆ.ಶಾಹುಲ್ ಹಮೀದ್ , ಅಳದಂಗಡಿ ಶೇಖರ್ ಕುಕ್ಕೆಡಿ, ಕುವೆಟ್ಟು ಪದ್ಮನಾಭ ಸಾಲಿಯಾನ್ ಮಾಲಾಡಿ, ಲಾಯಿಲ ನಾರಾಯಣ ಗೌಡ ದೇವಸ್ಯ, ಉಜಿರೆ ಕೆ ನಮಿತಾ ಪೂಜಾರಿ , ಧರ್ಮಸ್ಥಳ ಪಿ.ಟಿ ಸೆಬಾಸ್ಟಿಯನ್ ,ಇವರನ್ನು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಉಸ್ತುವಾರಿ ಗಳನ್ನಾಗಿ ನೇಮಕ ಮಾಡಲಾಗಿದೆ.

ತಾಲೂಕು ಪಂಚಾಯತ್ ಉಸ್ತುವಾರಿಗಳಾಗಿ ಸುಭಾಷ್ ಚಂದ್ರ ರೈ ಶಿರ್ಲಾಲು, ಪಡಂಗಡಿ ನಿತೀಶ್ ಹೆಚ್ ಕುಕ್ಕೇಡಿ, ನಾರಾವಿ ರವೀಂದ್ರ ಪೂಜಾರಿ ಬಾಂದೊಟ್ಟು, ವೇಣೂರು ಸತೀಶ್ ಹೆಗ್ಡೆ ಬಜಿರೆ, ಹೊಸಂಗಡಿ ಹರಿಪ್ರಸಾದ್ ಹೊಸಂಗಡಿ, ಅಂಡಿಂಜೆ ಶ್ರೀಮತಿ ವಂದನಾ ಭಂಡಾರಿ, ಕುವೆಟ್ಟು ಮಹಮ್ಮದ್ ರಫೀಕ್, ಕಳಿಯ ಪ್ರವೀಣ್ ಗೌಡ ಕೊಯ್ಯೂರು, ಮಾಲಾಡಿ ವಿನ್ಸೆಂಟ್ ಡಿಸೋಜ, ಉಜಿರೆ ರಜತ್ ಗೌಡ ಮಾಚಾರ್, ಮುಂಡಾಜೆ ನಾಮ್‌ದೇವ್ ರಾವ್ ಮುಂಡಾಜೆ, ಚಾರ್ಮಾಡಿ ಯಶೋಧರ್ ಚಾರ್ಮಾಡಿ, ನೆರಿಯ ಬಿ.ಅಶ್ರಫ್ ನೆರಿಯ, ಧರ್ಮಸ್ಥಳ ಹರೀಶ್ ಸುವರ್ಣ ಕನ್ಯಾಡಿ, ಕೊಕ್ಕಡ ಪ್ರಮೋದ್ ರೈ ರೆಖ್ಯ, ಕಳೆಂಜ ಶ್ರೀಧರ್ ಎಸ್ ಉಗ್ರಾಜೆ, ಇಳಂತಿಲ ಇಸುಬು ಯು.ಕೆ, ತಣ್ಣೀರುಪಂತ ಜಯವಿಕ್ರಮ್ ಕಲ್ಲಾಪು, ಉರುವಾಲು ಶ್ರೀಮತಿ ಸುಮತಿ ಶೆಟ್ಟಿ ಪದ್ಮುಂಜ, ಲಾಯಿಲ ಮಹಮ್ಮದ್ ಅಲಿ, ನಡ ನಾಣ್ಯಪ್ಪ ಪೂಜಾರಿ ಗುರಿಪಳ್ಳ, ಮಿತ್ತಬಾಗಿಲು ನೇಮಿರಾಜ್ ಕಿಲ್ಲೂರು ಇವರನ್ನು ತಾಲೂಕು ಪಂಚಾಯತ್ ಉಸ್ತುವಾರಿ ಗಳನ್ನಾಗಿ ನೇಮಕ ಮಾಡಲಾಗಿದೆ.


ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಂಚಾಲಕರಾಗಿ ಡಿ.ಜಗದೀಶ್ ಇವರನ್ನು ನೇಮಕ ಮಾಡಲಾಗಿದೆ

Related posts

ಗೇರುಕಟ್ಟೆ ಜನತಾ ಕಾಲೋನಿ ನಿವಾಸಿ ಹಿರಿಯ ಅಟೋ ಚಾಲಕ ಪುತ್ತುಮೋನು ರವರ ಪುತ್ರ ಮುಸ್ತಫಾ ಹೃದಯಾಘಾತದಿಂದ ನಿಧನ

Suddi Udaya

ಮುಂಡಾಜೆ ಸೀಟು ಬಳಿ ಕಾರು ಮತ್ತು ಆಟೋ ರಿಕ್ಷಾ ಮುಖಾಮುಖಿ ಡಿಕ್ಕಿ

Suddi Udaya

ಕಾಪು ಹೊಸ ಮಾರಿಗುಡಿ ನವದುರ್ಗ ಲೇಖನ ಯಜ್ಞಕ್ಕೆ ಚಾಲನೆ: ಬೆಳ್ತಂಗಡಿ ಸಮಿತಿಯ ಪ್ರಮುಖರು ಭಾಗಿ

Suddi Udaya

ಡಾ.ಸುಬ್ರಹ್ಮಣ್ಯ ಭಟ್ಟರ ಮೊದಲ ಪತ್ತೇದಾರಿ ಕಾದಂಬರಿ ” ವಿಷ ವರ್ತುಲ” ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದಲ್ಲಿ ರೈತರಿಗಾಗಿ ಕೃಷಿ ಉಪಕರಣಗಳ ಪ್ರದರ್ಶನ ಮತ್ತು ಮಾರಾಟ

Suddi Udaya

ನಾಲ್ಕೂರು: ತುಂಡಾಗಿ ಬಿದ್ದ ವಿದ್ಯುತ್‌ ತಂತಿಯಿಂದ ತೋಟದಲ್ಲಿ ಮೆಯುತ್ತಿದ್ದ ಹಸುವಿಗೆ ವಿದ್ಯುತ್ ತಗುಲಿ ಸಾವು

Suddi Udaya
error: Content is protected !!