ನಾವರ ಪ್ರಗತಿ ಬಂಧು ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ನಾವರ ಪ್ರಗತಿ ಬಂಧು ಒಕ್ಕೂಟದ ತ್ರೈಮಾಸಿಕ ಸಭೆಯು ನಾವರ ದೇವಸ್ಥಾನದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಪಿ.ಹೆಚ್ ಪ್ರಕಾಶ್ ಶೆಟ್ಟಿ ನಾವರ ದೇವಸ್ಥಾನ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸುಮಂಗಲ ಮೇಲ್ವಿಚಾರಕರು, ಸೇವಾ ಪ್ರತಿನಿಧಿ ಪುಷ್ಪವತಿ, ನಿತ್ಯಾನಂದ ನಾವರ ಎನ್, ವೀರೇಂದ್ರ ಕುಮಾರ್ ಜೈನ್, ದೇಜಪ್ಪ ದೇವಾಡಿಗ, ಪ್ರಶಾಂತ್, ಭಾರತಿ , ಹರೀಶ್ ಕುಲಾಲ್ ಭಾಗವಹಿಸಿದ್ದರು.

Leave a Comment

error: Content is protected !!