ಓಡಿಲ್ನಾಳ 149 ಬೂತ್ ಸಮಿತಿ ಅಧ್ಯಕ್ಷರಾಗಿ ಉಮೇಶ್ ಕುಲಾಲ್, ಕಾರ್ಯದರ್ಶಿಯಾಗಿ ಸಂತೋಷ್ ಆರ್ ಗೌಡ ಆಯ್ಕೆ

Suddi Udaya

ಬೆಳ್ತಂಗಡಿ: ಓಡಿಲ್ನಾಳ 149 ಬೂತಿನ ಹೊಸ ಬೂತ್ ಸಮಿತಿಯನ್ನು ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಉಮೇಶ್ ಕುಲಾಲ್ ಕೊಂಡೆಮಾರು, ಕಾರ್ಯದರ್ಶಿಯಾಗಿ ಸಂತೋಷ್ ಆರ್ ಗೌಡ ರೇಷ್ಮೆರೋಡು ಆಯ್ಕೆಯಾದರು.
ಸದಸ್ಯರಾಗಿ ಸದಾನಂದ ಮೂಲ್ಯ. ದೇವಣ್ಣ ಕುಲಾಲ್, ವನಿತಾ ಮಠ, ದಿನೇಶ್ ಅಶ್ವಥ ನಗರ, ರಾಮಣ್ಣ ಮಲೇಕೋಡಿ, ಧರಣೇಂದ್ರ ಜೈನ್, ಚಿನ್ನಯ ಮೂಲ್ಯ ಪರಾರಿ, ಶೇಖರ ಪೇಜಾತ್ತಕಾಡು, ಉಮೇಶ್ ಶೆಟ್ಟಿ ಸಂಭೋಳ್ಯ,
ಜಯಾನಂದ ನಾಯಕ್ ಮುಲೋಟ್ಟು, ಬಾಲಕೃಷ್ಣ ಬನ ಆಯ್ಕೆಯಾದರು.

ಯುವ ಸಮಿತಿಯ ಸಂಚಾಲಕರಾಗಿ ಸುರೇಶ್ ಮಲೆಕೋಡಿ, ವಿನುತ್ ಕುಲಾಲ್, ನಿತೇಶ್ ಪೂಜಾರಿ, ರಾಜೇಶ್ ಶೆಟ್ಟಿ ಉಳಗುಡ್ಡ,ರಾಜೇಶ್ ಶೆಟ್ಟಿ ಅಡ್ಡಕೊಡಂಗೆ, ಅಶೋಕ್ ಕೊಂಡೆಮಾರು, ವಿಕ್ಯಾತ್ ಕುಂಡಲಿಕೆ, ಬಾಲಕೃಷ್ಣ ಕೆರೆಕೋಡಿ, ಸಿರಿಲ್ ಪಿಂಟೋ ಅಶ್ವಥನಗರ, ಪ್ರೇಮ್ ರಾಜ್ ಕುಂಡಲಿಕೆ, ರಾಮದಾಸ್ ಕುಂಜಾಕೋಡಿ,

Leave a Comment

error: Content is protected !!