ಕಲ್ಮಂಜ: ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಗಾಲಿಕುರ್ಚಿ ಹಸ್ತಾಂತರ

Suddi Udaya

ಕಲ್ಮಂಜ: ರೋಟರಿ ಕ್ಲಬ್ ಬೆಳ್ತಂಗಡಿ ಆರ್‌ಸಿಸಿ ಕಲ್ಮಂಜ ವತಿಯಿಂದ ಪಾರ್ಶ್ವವಾಯು ಪೀಡಿತ 80 ವರ್ಷ ವಯಸ್ಸಿನ ಭವಾನಿ ನಾಯ್ಕ ಇವರಿಗೆ ಗಾಲಿಕುರ್ಚಿಯನ್ನು ಮಾ.15 ರಂದು ಹಸ್ತಾಂತರಿಸಲಾಯಿತು.

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಆರ್.ಟಿ.ಎನ್.ಅನಂತ ಭಟ್ ಮಚ್ಚಿಮಲೆ, ಐಪಿಎಜಿ ಪ್ರಮುಖ ದಾನಿ ಆರ್ಟಿಎನ್ ಮೇಜರ್ ಜನರಲ್ ಎಂವಿ ಭಟ್ ಮುಂಡಾಜೆ, ಕಾರ್ಯದರ್ಶಿ ಆರ್ಟಿಎನ್ ವಿದ್ಯಾಕುಮಾರ್, ವೆಂಕಟ್ರಮಣ ಹೆಬ್ಬಾರ್, ಆರ್‌ಸಿಸಿ ಕಲ್ಮಂಜ ಅಧ್ಯಕ್ಷ ಸತೀಶ್ ಭಟ್, ಆರ್‌ಸಿಸಿ ಸದಸ್ಯರಾದ ಜಯಂತ್, ದಿನೇಶ್,ಕಲ್ಮಂಜ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರವೀಣ್ ಕರಿಯನೆಲ‌ ಉಪಸ್ಥಿತರಿದ್ದರು.

Leave a Comment

error: Content is protected !!