ಕೊಲ್ಲಿ ಬ್ರಹ್ಮಕಲಶಕ್ಕೆ ಲಾಯಿಲ ಗ್ರಾಮಸ್ಥರಿಂದ ಹೊರ ಕಾಣಿಕೆ ಸಮರ್ಪಣೆ

Suddi Udaya

ಮಿತ್ತಬಾಗಿಲು : ಇತಿಹಾಸ ಪ್ರಸಿದ್ಧ ಕೊಲ್ಲಿ ದುರ್ಗಾದೇವಿ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಮಾ. 20ರಂದು ಲಾಯಿಲ ಗ್ರಾಮಸ್ಥರಿಂದ ಹೊರೆ ಕಾಣಿಕೆಯ ಚಾಲನೆಯನ್ನು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಹಿರಿಯರಾದ ರುಕ್ಮಯ ಕನ್ನಾಜೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಲಾಯಿಲದ ಪ್ರಮುಖರಾದ ಮಾಜಿ ಸದಸ್ಯರಾದ ಗಿರೀಶ್ ಡೋಂಗ್ರೆ, ಅರವಿಂದ್ ಲಾಯಿಲ, ಈಶ್ವರ ಭೈರ, ಗಣೇಶ್ ಕನ್ನಾಜೆ, ಸುಧಾಕರ್ ಪುರಂದರ ಪೂಜಾರಿ, ಅನಿಲ್, ಹರಿಕೃಷ್ಣ, ಯಶೋದಾ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಲಾಯಿಲದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡರು.
ಪಿಕ್ ಅಪ್ ವಾಹನದಲ್ಲಿ ಹೊರೆಕಾಣಿಕೆಯನ್ನು ಕ್ಷೇತ್ರಕ್ಕೆ ತಲುಪಿಸಲಾಯಿತು.

Leave a Comment

error: Content is protected !!