ನಾರಾವಿ: ಮಂಜುನಗರದಲ್ಲಿ ಗೋವುವಿಗೆ ಅಪರಿಚಿತ ವಾಹನ ಡಿಕ್ಕಿ, ಗಾಯಗೊಂಡು ರಸ್ತೆ ಬದಿಯಲ್ಲಿ ನರಳಾಡುತ್ತಿರುವ ಗೋವು

Suddi Udaya

ಬೆಳ್ತಂಗಡಿ ತಾಲೂಕಿನ ನಾರಾವಿ ಸಮೀಪ ಮಂಜುನಗರದಲ್ಲಿ ಅಪರಿಚಿತ ವಾಹನವೊಂದು ಗೋವಿಗೆ ಢಿಕ್ಕಿ ಹೊಡೆದು ಅಪಘಾತ ವೆಸಗಿ ಪರಾರಿಯಾಗಿದ್ದಾರೆ.

ಗೋವಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ರಸ್ತೆ ಪಕ್ಕದಲ್ಲಿ ಗೋವು ಬಿದ್ದು ನೋವು ನರಳಾಡುತ್ತಿದೆ. ಬೆಳಿಗ್ಗಿನ ಜಾವ ಡಿಕ್ಕಿಯಾಗಿದೆ ಎಂದು‌ ಸ್ಥಳಿಯರು ತಿಳಿಸಿದ್ದು ಸಂಜೆಯತನಕ ಸ್ಥಳಿಯ ಆಡಳಿತದವಾರಗಲಿ, ಪಶು ಇಲಾಖೆಯವರಾಗಲಿ ಗಾಯಗೊಂಡ ಗೋವುವಿಗೆ ಚಿಕಿತ್ಸೆ ನೀಡಲಿಲ್ಲ. ರಸ್ತೆ ಬದಿಯಲ್ಲಿ ಗಾಯಗೊಂಡು ಬಿದ್ದಿರುವ ಗೋವಿನ‌ ಆರೈಕೆಯನ್ನು ಸಂಬಂಧಪಟ್ಟವರು ಆದಷ್ಟು ಬೇಗ ಮಾಡಬೇಕಿದೆ.

Leave a Comment

error: Content is protected !!