ಕರ್ನಾಟಕ ಜಾನಪದ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ರಚನೆ

Suddi Udaya

ಬೆಳ್ತಂಗಡಿ: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ದ.ಕ ತಾಲೂಕು ಘಟಕ 2024-2025 ರಚನೆಯಾಗಿದ್ದು ಗೌರವಾಧ್ಯಕ್ಷರಾಗಿ ಬಿ.ಭುಜಬಲಿ ಧರ್ಮಸ್ಥಳ, ಅಧ್ಯಕ್ಷರಾಗಿ ವಿಜಯ ಕುಮಾರ್ ಜೈನ್, ಅಳದಂಗಡಿ ಪುನರಾಯ್ಕೆಗೊಂಡಿದ್ದಾರೆ .

ಉಪಾಧ್ಯಕ್ಷರಾಗಿ ಬೇಬಿ ಪೂಜಾರಿ, ಪುಣ್ಕೆತ್ಯಾರು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀದೇವಿ ಸಚಿನ್, ಮುಂಡ್ರುಪ್ಪಾಡಿ, ಕೋಶಾಧಿಕಾರಿಯಾಗಿ ಕಿರಣ್ ಶೆಟ್ಟಿ ಬೆಳ್ತಂಗಡಿ, ಸಂಚಾಲಕರಾಗಿ ಕಾವ್ಯಶ್ರೀ ಗುರುಪ್ರಸಾದ್ ನಾಯಕ್, ಅಜೇರು (ಉಳಿ)ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉದಯ್ ಕುಮಾರ್, ಲಾಯಿಲ ಸಂಘಟನಾ ಕಾರ್ಯದರ್ಶಿಯಾಗಿ ಧನರಾಜ್ ಆಚಾರ್ಯ, ಬೆಳ್ತಂಗಡಿ ಗೌರವ ಸಲಹೆಗಾರರಾಗಿ ಸಂಪತ್ ಬಿ.ಸುವರ್ಣ ಬೆಳ್ತಂಗಡಿ, ಸಂತೋಷ್ ಜೈನ್ ಬೆಳ್ತಂಗಡಿ, ಮಾಧ್ಯಮ ಪ್ರತಿನಿಧಿಯಾಗಿ ರಂಜನ್ ನೆರಿಯ ಹಾಗೂ ಸದಸ್ಯರಾಗಿ ಬಿ.ಜನಾರ್ಧನ ತೋಳ್ಪಡಿತ್ತಾಯ, ಉಜಿರೆ ಮಲ್ಲಿನಾಥ್ ಜೈನ್, ಧರ್ಮಸ್ಥಳ ಶ್ರೀನಿವಾಸ ರಾವ್, ಧರ್ಮಸ್ಥಳ ಕೆ.ರತ್ನವರ್ಮ ಜೈನ್ ಧರ್ಮಸ್ಥಳ ಸದಾನಂದ ಬಿ.ಕುದ್ಯಾಡಿ , ಪ್ರಕಾಶ್ ಶೆಟ್ಟಿ, ಧರ್ಮಸ್ಥಳ, ಅರುಣ್ ಜೈನ್ ಅಳದಂಗಡಿ, ಶಾರದಾ (ಕರ್ಗಿ)ಶೆಟ್ಟಿ ಅಳದಂಗಡಿ, ವಿನೋದ್ ಚಾರ್ಮಾಡಿ ಆಯ್ಕೆಯಾಗಿದ್ದಾರೆ.

Leave a Comment

error: Content is protected !!