ಕಳಿಯ ಬದಿನಡೆ, ಮಂಜಲಡ್ಕ ದೇವರು-ದೈವಗಳ ಸಮಿತಿ ಅಧ್ಯಕ್ಷ ಸುರೇಂದ್ರ ಕುಮಾರ್ ಜೈನ್ ಹಾಗೂ ಸಹೋದರಿಗೆ ಮಾತೃವಿಯೋಗ:ಕಳಿಯಬೀಡು ಮನೆತನದ ಹಿರಿಯರಾದ ಶ್ರೀಮತಿ ಸುನಂದಾ ನಮಿರಾಜ ಆಜ್ರಿ ನಿಧನ

Suddi Udaya

ಬೆಳ್ತಂಗಡಿ : ಕಳಿಯ ಗ್ರಾಮದ ಕಳಿಯಬೀಡು ಮನೆತನದ ಹಿರಿಯರಾದ ಶ್ರೀಮತಿ ಸುನಂದ ನಮಿರಾಜ ಆಜ್ರಿ (85 ವರ್ಷ) ಯವರು ವಯೋಸಹಜ ಅನಾರೋಗ್ಯದಿಂದ ಸ್ವ ಗ್ರಹದಲ್ಲಿ ಎ.12 ರಂದು ನಿಧನರಾದರು.


ಮೃತರು ಪುತ್ರರಾದ ಕಳಿಯ ಮನೆತನದ ಹಿರಿಯರು, ಬದಿನಡೆ,ಮಂಜಲಡ್ಕ ದೇವರ,ದೈವಗಳ ಸಮಿತಿ ಅಧ್ಯಕ್ಷ ಸುರೇಂದ್ರ ಕುಮಾರ್ ಜೈನ್,ಸತ್ಯೇಂದ್ರ ಕುಮಾರ್ ಅಡಿಕೆ ವ್ಯಾಪಾರಸ್ಥರು ಬೆಳ್ತಂಗಡಿ,ಸುವರ್ಣೇಂದ್ರ ಕುಮಾರ್.ಸ್ವಸ್ತಿಕ್ ಇಲೆಕ್ಟ್ರಿಕಲ್ ಮಂಗಳೂರು,ಸುಧೀರ್ ಕುಮಾರ್ ಉದ್ಯಮಿ ಮಂಗಳೂರು ಹಾಗೂ ಓರ್ವ ಪುತ್ರಿ ಪವಿತ್ರ ರಾಜವರ್ಮ ಜೈನ್,ಆಳಿಯ,ಸೊಸೆಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಅಪಾರ ಬಂಧು -ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!