ಸೌರಮಾನ ಯುಗಾದಿ ಪ್ರಯುಕ್ತನಾಳ ಶ್ರೀ ದುರ್ಗಾ ಟ್ರೋಫಿ -2024

Suddi Udaya

ಬೆಳ್ತಂಗಡಿ : ನಾಳ ಶ್ರೀ ದುರ್ಗಾ ಟ್ರೋಫಿ 2024 ರ ಸೀಸನ್ -1 ಸೌರಮಾನ ಯುಗಾದಿ ಪ್ರಯುಕ್ತ ಕ್ರಿಕೆಟ್ ಪಂದ್ಯಾಟ ಎ.14 ನಾಳ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ನಡೆಯಿತು.

6 ತಂಡಗಳು ಮಾಲಕರು ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದ
ನಾಳಾಂಬಿಕೆ: ರಂಜನ್ ಎಮ್, ವಿಘ್ನೇಶ್ : ಸುಧೀರ್ ನಾಳ,ನೀಲವೇಣಿ ಟಿಮ್ : ಗಣೇಶ್ ನಾಳ, ಶ್ರೀರಾಮ್ ಫ್ರೆಂಡ್ಸ್ : ಪ್ರಸಾದ್ ಬೆರ್ಕೆತ್ತೋಡಿ, ಶ್ರೀ ದುರ್ಗಾ ಫ್ರೆಂಡ್ಸ್ : ಪ್ರಾಣಿತ್ ನಾಳ, ಶ್ರೀ ದುರ್ಗಾಪರಮೇಶ್ವರಿ : ಹರೀಶ್ ರಾವ್ ನಾಳ,ಕ್ಯಾಪ್ಟನ್ ಗಳಾದ ಸುಧೀರ್ ನಾಳ,ಸಂದೇಶ್ ನಾಳ,ಶಿವಕುಮಾರ್, ಸನತ್ ವಂಜಾರೆ,ಕಿರಣ್ ರಾವ್ ನಾಳ ನೇತೃತ್ವವನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಎಸ್.ಆರ್.ಶಾಮಿಯಾನ ಮಾಲೀಕ ಯೋಗಿಶ್ ಸುವರ್ಣ,ಸ್ಥಳೀಯರಾದ ಲೋಕೇಶ್ ಎನ್, ನವೀನ್ ಕಜೆ, ರಂಜನ್ ಕೆ, ಧನರಾಜ್ ಹೆಗ್ಡೆ.ಬಿ, ಹರ್ಷರಾಜ್ ಕೆ, ದೀಪಕ್ ಕೆ ಹಾಗೂ ಕ್ರಿಕೆಟ್ ಆಟಗಾರರು, ಕ್ರೀಡಾಭಿಮಾನಿಗಳು ಭಾಗವಹಿಸಿದರು.

Leave a Comment

error: Content is protected !!