ಕೃಷಿಕ ಹಾಕೋಟೆ ಗಂಗಯ್ಯ ಗೌಡ ನಿಧನ

Suddi Udaya

ಬೆಳ್ತಂಗಡಿ : ಗೇರುಕಟ್ಟೆ ಕಳಿಯ ಗ್ರಾಮದ ಹಾಕೋಟೆ ನಿವಾಸಿ ಕೃಷಿಕ ಗಂಗಯ್ಯ ಗೌಡ (78 ವರ್ಷ) ವಯೋಸಹಜ ಅನಾರೋಗ್ಯದಿಂದ ಎ.15 ರಂದು ಸ್ವ ಗ್ರಹದಲ್ಲಿ ನಿಧನರಾದರು.

ಮೃತರು ಪತ್ನಿ ಹೊನ್ನಮ್ಮ ಹಾಗೂ ಇಬ್ಬರು ಪುತ್ರರಾದ ಸುಂದರ ಗೌಡ, ಕುಶಾಲಪ್ಪ ಗೌಡ ಓರ್ವ ಪುತ್ರಿ ಯಮುನಾ ಜಯಂತ ಗೌಡ,ಆಳಿಯ,ಸೊಸೆಯಂದಿರು,ಮೊಮ್ಮಕ್ಕಳು ಮತ್ತು ಬಂಧು-ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!