ಉಜಿರೆ: ವಿವೇಕಾನಂದನಗರ ಶ್ರೀ ಸರಸ್ವತಿ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಉಜಿರೆ: 2024-25 ನೇ ಸಾಲಿನ ಉಜಿರೆ ಹಳೆಪೇಟೆ ವಿವೇಕಾನಂದನಗರ ಶ್ರೀ ಸರಸ್ವತಿ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.

ನೂತನ ಅಧ್ಯಕ್ಷರಾಗಿ ಜನಾರ್ಧನ ವಿವೇಕಾನಂದನಗರ, ಉಪಾಧ್ಯಕ್ಷರಾಗಿ ವಿನೋದ್ ಕುಮಾರ್, ಕಾರ್ಯದರ್ಶಿಯಾಗಿ ಗುರುಪ್ರಸಾದ್ ಗಾಂಧಿನಗರ, ಜೊತೆ ಕಾರ್ಯದರ್ಶಿಯಾಗಿ ವಿನೋಧರ, ಕೋಶಾಧಿಕಾರಿಯಾಗಿ ಹರೀಶ್ ವಿವೇಕಾನಂದನಗರ,
ಸಲಹೆಗಾರರಾಗಿ ಚಂದನ್, ಗಣೇಶ್, ಸುಮನ್ ಆಯ್ಕೆಯಾದರು.

Leave a Comment

error: Content is protected !!