ಕಳೆಂಜ ಸಂಘಪರಿವಾರದ ಕಾರ್ಯಕರ್ತರಿಂದ ಮನೆ ನಿರ್ಮಾಣ

Suddi Udaya

ಕಳೆಂಜ ಗ್ರಾಮದ ಮಾಣಿಗೇರಿ ಬಳಿಯ ಅಂಬಿಕಾ ರವರು ಕೂಲಿ ಕೆಲಸ ಮಾಡಿ ಒಂದು ಪುಟ್ಟ ಗುಡಿಸಲಿನಲ್ಲಿ ಜೀವನ‌ ಸಾಗಿಸುತ್ತಿರುವ ಇವರು ಇಂದೋ‌ ನಾಳೆಯೋ ಬೀಳುವ ಹಂತದಲ್ಲಿ ಇರುವ ಗುಡಿಸಲಿಗೆ ಕಳೆಂಜ ಸಂಘಪರಿವಾರದ ಕಾರ್ಯಕರ್ತರಿಂದ ಶ್ರಮದಾನ ಮಾಡಿ, ದಾನಿಗಳ ನೆರವಿನಿಂದ ಒಂದು ತಾತ್ಕಾಲಿಕ ಮನೆಯನ್ನು ನಿರ್ಮಿಸಿಕೊಟ್ಟರು.

ಈ ಸಂದರ್ಭದಲ್ಲಿ ಗಣೇಶ್ ಕಾರ್ಯತ್ತಡ್ಕ, ಉಮೇಶ್ ನಿಡ್ಡಾಜೆ, ಹರೀಶ್ ಕೆ. ಬಿ ಕೊಯಿಲ, ನಿತಿನ್ ಅಶ್ವತಡಿ, ಮಂಜುನಾಥ ಹಾರಿತಕಜೆ, ಮುರ್ಗನ್ ಪ್ರಸಾದ್, ಗಣೇಶ್ ಎಂ. ಕೆ ನಿಡ್ಡಾಜೆ, ಪ್ರಕಾಶ್ ಆಚಾರಿ ಮಣಿಗೇರಿ, ಕಮಲು ಎಲಿಮಾರು ಉಪಸ್ಥಿತರಿದ್ದರು.


Leave a Comment

error: Content is protected !!