ಮದ್ದಡ್ಕ ವಿಶ್ವ ಹಿಂದೂ ಪರಿಷತ್ ಭಜರಂಗದಳ ವತಿಯಿಂದ ಧನಸಹಾಯ ಹಸ್ತಾಂತರ

Suddi Udaya

ಕುವೆಟ್ಟು: ವಿಶ್ವ ಹಿಂದೂ ಪರಿಷತ್ ಭಜರಂಗದಳ ಮದ್ದಡ್ಕ ಶಾಖೆ ವತಿಯಿಂದ ತನ್ವಿ ಕುಲಾಲ್ ರವರಿಗೆ ರೂ. 20,000ಮೊತ್ತ ದ ಚೆಕ್ ನೀಡಲಾಯಿತು.

ಈ ಸಂದರ್ಭದಲ್ಲಿ ವಿ ಎಚ್ ಪಿ. ಕಾರ್ಯದರ್ಶಿ ವಿನೋದ್ ಶೆಣೈ ಬಾವುಟಗುಡ್ಡೆ, ಭಜರಂಗದಳ ಸಂಚಾಲಕ ಯಶೋಧರ ಶೆಟ್ಟಿ ಅರ್ಕಜೆ ಹಾಗೂ ಶೇಖರ್ ಶೆಟ್ಟಿ ಉಪ್ಪಡ್ಕ, ರುದೇಶ್ ಕುಮಾರ್, ವಿಜಯ ಸಾಲಿಯಾನ್, ಶಿವರಾಮ್ ಶೆಟ್ಟಿ ಉಪ್ಪಡ್ಕ, ಮನೋಹರ ಕೇದಳಿಕೆ, ದೀಕ್ಷಿತ್ ರಾಜ್ ಬಲ್ಪುoಜ, ವಸಂತ ಶೆಟ್ಟಿ ಮೈರಲಿಕೆ ಉಪಸ್ಥಿತರಿದ್ದರು.

Leave a Comment

error: Content is protected !!