24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಇಂದಬೆಟ್ಟು ಸ.ಹಿ ಪ್ರಾಥಮಿಕ ಶಾಲಾ ಸಂಸತ್ ರಚನೆ

ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈವಿಎಂ ಮೂಲಕ ಶಾಲಾ ಮಕ್ಕಳು ಮತದಾನ ಮಾಡಿ, ಶಾಲಾ ಸಂಸತ್ ರಚಿಸಲಾಯಿತು.


ಶಾಲಾ ಮುಖ್ಯಮಂತ್ರಿಯಾಗಿ ಚರಣ್ 7ನೇ , ಉಪಮುಖ್ಯಮಂತ್ರಿಯಾಗಿ ಅಖಿಲೇಶ್ 6ನೇ, ಶಿಕ್ಷಣ ಮಂತ್ರಿಯಾಗಿ ದೃತಿ 7ನೇ , ಗ್ರಂಥಾಲಯ ಮಂತ್ರಿಯಾಗಿ ಸಮೀಕ್ಷಾ 7ನೇ, ನೀರಾವರಿ ಮಂತ್ರಿಯಾಗಿ ಯೋಗೀಶ್ 7ನೇ, ವಾರ್ತಾ ಮಂತ್ರಿಯಾಗಿ ಅಭಿಜ್ಞಾ ಏಳನೇ, ಕೃಷಿ ಮಂತ್ರಿಯಾಗಿ ಅಭಿನಂದನ್ 7ನೇ, ಕ್ರೀಡಾ ಮಂತ್ರಿಯಾಗಿ ಸುನಿಲ್ ಏಳನೇ, ಆರೋಗ್ಯ ಮಂತ್ರಿಯಾಗಿ ಪ್ರಣಮ್ಯ 6ನೇ , ಸ್ವಚ್ಛತಾ ಮಂತ್ರಿಯಾಗಿ ಮನಿಷಾ 7ನೇ , ಸಾಂಸ್ಕೃತಿಕ ಮಂತ್ರಿಯಾಗಿ ವರ್ಷ 6ನೇ, ಗೃಹ ಮಂತ್ರಿಯಾಗಿ ಸ್ವಸ್ತಿಕ್ 6ನೇ , ಸ್ಪೀಕರ್ ಆಗಿ ಭವಿತ್ ಏಳನೇ ಆಯ್ಕೆಯಾದರು..

ಆಯ್ಕೆಯಾದ ಎಲ್ಲಾ ಮಂತ್ರಿಗಳಿಗೆ ಶಾಲಾ ಮುಖ್ಯ ಶಿಕ್ಷಕಿ ದೀಪಾ ಇವರು ಪ್ರಮಾಣವಚನ ಬೋಧಿಸಿದರು.

Related posts

ಸುಲ್ಕೇರಿ ಗ್ರಾಮಸಭೆ: ಮಳೆ ಪ್ರಾರಂಭಕ್ಕಿಂತ ಮುಂಚೆ ನಾವರ ರಸ್ತೆ ಕಾಮಗಾರಿ ಪ್ರಾರಂಭಿಸಬೇಕೆಂದು ಗ್ರಾಮಸ್ಥರ ಒತ್ತಾಯ

Suddi Udaya

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ: ಪಡಂಗಡಿ ನೌಷದ್ ನಿವಾಸದ ಮೇಲೆ ಎನ್.ಐ.ಎ ದಾಳಿ

Suddi Udaya

ಇಂದಬೆಟ್ಟು ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಹತ್ಯಡ್ಕ: ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಮಹೋತ್ಸವ: ಮಹಾಪೂಜೆ, ದರ್ಶನ ಬಲಿ ನಂತರ ಬಟ್ಟಲು ಕಾಣಿಕೆ

Suddi Udaya

ಮಾಲಾಡಿ ಸರ್ಕಾರಿ ಐ ಟಿಐಯಲ್ಲಿ ವಾರ್ಷಿಕೋತ್ಸವ

Suddi Udaya

ಕಡಿರುದ್ಯಾವರ ದ. ಕ. ಜಿ. ಪಂ ಹಿ. ಪ್ರಾ ಶಾಲೆಯಲ್ಲಿ ಎಸ್.ಡಿ.ಎಮ್.ಸಿ, ಪೋಷಕರ ಸಭೆ ಹಾಗೂ ಶಾಲಾ ಮಕ್ಕಳ ಸಂತೆ ಕಾರ್ಯಕ್ರಮ

Suddi Udaya
error: Content is protected !!