ವೇಣೂರು: ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಅಧಾ ಆಚರಣೆ

Suddi Udaya

ವೇಣೂರು; ಪಡ್ಡಂಡಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಈದುಲ್ ಅಧಾ ಸಂಭ್ರಮದಿಂದ ಆಚರಿಸಲಾಯಿತು. ಖತೀಬ್ ಅಶ್ರಫ್ ಫೈಝಿ ಕುತುಬ ಪರಾಯಣ ಮಾಡಿ ದುವಾ ಪ್ರಾರ್ಥನೆ ಮಾಡಿದರು.ಹಿರಿಯರಾದ ಪಿಎಸ್ ಜಲೀಲ್ ,ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ , ಕಾರ್ಯದರ್ಶಿ ರಫೀಕ್ ಪಡ್ಡ , ಉಪಾಧ್ಯಕ್ಷ ಅಬ್ದುಲ್ ರಹಿಮಾನ್ , ಗೌರವ ಅಧ್ಯಕ್ಷ ಖಾಲಿದ್ ಪುಲಬೆ ,ಕೋಶಾಧಿಕಾರಿ ಮಹಮೂದ್ ಪಿಜೆ ,ಲೆಕ್ಕಪರಿಶೋಧಕ ಇದ್ರಿಸ್ ಪುಲಬೆ ಜೊತೆ ಕಾರ್ಯದರ್ಶಿ ಅಬ್ದು ಸಲಾಂ ಕೇಶವನಗರ , ಪ್ರಮುಖರಾದ ಪತ್ರಕರ್ತ ಮಹಮ್ಮದ್ ಎಚ್ ಮೊಹಮ್ಮದ್ ಶಾಫಿ ಕಿರೋಡಿ ವೇಣೂರು ,ಅಬ್ದುಲ್ ರಹಿಮಾನ್ ಡೆಲ್ಮಾ , ಅಶ್ರಫ್ ಕಿರೋಡಿ , ಅಶ್ರಫ್ ಗಾಂಧಿನಗರ ,ಇರ್ಫಾನ್ ಯುಕೆ ,ಅಶ್ರಫ್ ಶಾಂತಿನಗರ ,ಸರಪು ತಂಗಳ್ ,ಶಬ್ಬೀರ್ ಪಡ್ಡಂದಡ್ಕ , ಚಮ್ಮ ,ಬೋರ್ವೆಲ್ ಪುತ್ತಾಕ ,ಬಶೀರ್ ಪಡ್ಡಂದಡ್ಕ ಮತ್ತು ಗಣ್ಯರು ಉಪಸ್ಥಿತರಿದ್ದರು

Leave a Comment

error: Content is protected !!