23.9 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಉಜಿರೆ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ಥಳೀಯರಿಂದ ಮೂರ್ಚೆ ರೋಗದಿಂದ ಬಿದ್ದಿದ್ದ ಅಪರಿಚಿತ ವ್ಯಕ್ತಿಯ ರಕ್ಷಣೆ

ಉಜಿರೆ: ನೇತ್ರಾವತಿ ಅಜಕುರಿ ಮಾರ್ಗವಾಗಿ ಮುಂಡಾಜೆ ತೆರಳುತ್ತಿದ್ದ ಸಚಿನ್ ಬೀಡೆ ಅವರು ಅಪರಿಚಿತ ವ್ಯಕ್ತಿ ಆಜಕುರಿ ಬಳಿ ಮಾರ್ಗದ ಮದ್ಯೆ ಬಿದ್ದು ನರಳುತ್ತಿದ್ದನ್ನು ಗಮನಿಸಿ “ಫಿಡ್ಸ್” (ಮೂರ್ಚೆ ರೋಗ) ಇರಬಹುದೆಂದು ಶಂಕಿಸಿ ಕೀಲಿಯನ್ನು ಹಾಗೂ ಸ್ಥಳದಲ್ಲಿ ದೊರೆತ ಸ್ಟೀಲ್ ಲೋಟವನ್ನು ಕೊಟ್ಟು ನೈಜ ಸ್ಥಿತಿಗೆ ಬಂದ ನಂತರ ಸ್ನೇಕ್ ಪ್ರಕಾಶ್ ಅವರಿಗೆ ಕರೆ ಮಾಡಿ ಅವರ ಮಾರ್ಗದರ್ಶನದಂತೆ ಪೊಲೀಸ್ ರಿಗೆ ಕರೆ ಮಾಡಿ ಅವರು ಬಂದು ಕರೆದುಕೊಂಡು ಹೋಗುವ ತನಕ ಸಹಕರಿಸಿದರು.

ಕಕ್ಕಿಂಜೆ ಪಿಕಪ್ ನವರು ಹಾಗೂ ಊರವರು ಸಹಕರಿಸಿದರು.

Related posts

ಇಂದಬೆಟ್ಟು : ಮಾತೃಶ್ರೀ ಮುಗೇರ ಸೇವಾ ಸಂಘದಿಂದ ಪುಸ್ತಕ ವಿತರಣೆ

Suddi Udaya

ಮುಂಡಾಜೆ ಬಿ ಕಾರ್ಯಕ್ಷೇತ್ರದ ‘ಶ್ರೀ ಲಕ್ಷ್ಮಿ’ ಹೊಸ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ

Suddi Udaya

ಮಾಲಾಡಿ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಕನ್ಯಾಡಿ 1: ಪ್ರಗತಿಪರ ಕೃಷಿಕ ನಾರಾಯಣ ಗೌಡ ನಿಧನ

Suddi Udaya

ಲಾಯಿಲ: ಗುರಿಂಗಾನದಲ್ಲಿ ಅಪಾಯ ಮಟ್ಟದಲ್ಲಿ ನದಿ ನೀರು,: ಸುತ್ತಮುತ್ತಲ ಮನೆಗಳಿಗೆ ತುಂಬಿದ ನೀರು, ಸ್ಥಳಿಯ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಡೆಂಗ್ಯೊ ನಿರ್ಮೂಲನೆ ಮತ್ತು ಸ್ವಚ್ಚತೆ ಕಾರ್ಯಕ್ರಮ

Suddi Udaya
error: Content is protected !!