29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಮಾಯಾ ಒಕ್ಕೂಟದ ಮೈಕ್ರೋ ಬಚತ್ ಪಾಲಿಸಿಯಿಂದ ಮಂಜೂರಾದ ರೂ.2 ಲಕ್ಷ ಸಹಾಯಧನ ಹಸ್ತಾಂತರ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಯಾ ಒಕ್ಕೂಟದ ಶ್ರೀ ಮಹಾದೇವ ಪ್ರಗತಿಬಂಧು ಸಂಘದ ಸದಸ್ಯ ತಮ್ಮಯ್ಯ ರವರು ಸಂಘದಲ್ಲಿ ಇಂದಿನ ಉಳಿತಾಯ ನಾಳೆಯ ಸುರಕ್ಷೆಗಾಗಿ ಸೇವಾಪ್ರತಿನಿಧಿ ಯವರ ಮಾಹಿತಿಯಂತೆ ಎಲ್.ಐಸಿ ಯ ಮೈಕ್ರೋ ಬಚತ್ ಪಾಲಿಸಿ ಯನ್ನು ನೋಂದಾವಣೆ ಮಾಡಿಕೊಂಡಿದ್ದು ತಮ್ಮಯ್ಯ ರವರು ಕಳೆದ ಜೂನ್ ತಿಂಗಳಲ್ಲಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮರಣ ಹೊಂದಿರುತಾರೆ.

ಬಡ ಕುಟುಂಬದವಾರಗಿದ್ದು ತನ್ನ ಸುರಕ್ಷೆಗಾಗಿ ಮಾಡಿದ 2ಲಕ್ಷದ ಮೈಕ್ರೋ ಬಚತ್ ಪಾಲಿಸಿಯಲ್ಲಿ ಮರಣ ಸ್ವಾತಂನ ಮೊತ್ತ 2,00,000/ ಸದ್ರಿ ಕುಟುಂಬಕ್ಕೆ ಮಂಜೂರಾಗಿದ್ದು ಸದ್ರಿ ಮಂಜೂರಾತಿ ಪತ್ರವನ್ನು ಒಕ್ಕೂಟದ ತಾಲ್ಲೂಕು ಯೋಜನಾಧಿಕಾರಿ ಸುರೇಂದ್ರ , ಅಧ್ಯಕ್ಷ ಗಂಗಾಧರ ಸಾಲ್ಯಾನ್, ಮಾಜಿ ಅಧ್ಯಕ್ಷ ಶಿವಪ್ಪ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಜೊತೆ ಕಾರ್ಯದರ್ಶಿ ಗೀತಾ, ಯಶೋಧರ, ಮಹಾದೇವ ಸಂಘದ ಸದಸ್ಯರಾದ ರಾಮಚಂದ್ರ, ಶೀನಪ್ಪ ಗೌಡ, ಕೊರಗಪ್ಪ ಗೌಡ ಮತ್ತು ವಲಯ ಮೇಲ್ವಿಚಾರಕಿ ವನಿತಾ, ಸೇವಾಪ್ರತಿನಿಧಿ ಪ್ರಭಾ ಉಪಸ್ಥಿತರಿದ್ದರು.

Related posts

ಶ್ರೀ ಕ್ಷೇತ್ರ ಸೌತಡ್ಕಕ್ಕೆ ನಟಿ ರಚಿತಾ ರಾಮ್ ಭೇಟಿ

Suddi Udaya

ಬೈಲಂಗಡಿ :ಶ್ರೀ ಸೋಮನಾಥೇಶ್ವರ ದೇವಸ್ಥಾನ ತೋಟತ್ತಾಡಿ ಬ್ರಹ್ಮ ಕಲಶೋತ್ಸವ ಕಾರ್ಯಾಲಯ ಉದ್ಘಾಟನೆ

Suddi Udaya

ನಡ ಗ್ರಾಮದ ಕೊಯ್ಯಗುಡ್ಡೆ ನಿವಾಸಿ ಜಯರಾಮ ಗೌಡ ನಿಧನ

Suddi Udaya

ಕಡಿರುದ್ಯಾವರದಲ್ಲಿ ಒಂಟಿಸಲಗ ದಾಳಿ : ಅಪಾರ ಕೃ‍ಷಿ ಹಾನಿ

Suddi Udaya

ಮೇ 1: ದೇಲಂಪುರಿ ಕ್ಷೇತ್ರದಲ್ಲಿ ಮಳೆಗಾಗಿ ದೇವರಿಗೆ ಸೀಯಾಳ ಅಭಿಷೇಕ

Suddi Udaya

ಬೆಳಾಲು ಗ್ರಾ.ಪಂ ಮಾಜಿ ಸದಸ್ಯ ಅಂಗರಗಂಡ ಯೂಸುಫ್ ನಿಧನ

Suddi Udaya
error: Content is protected !!