April 2, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಕಲ್ಮಂಜ: ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ನೂತನ ಸಮಿತಿ ರಚನೆ

ಕಲ್ಮಂಜ : ಶ್ರೀ ಸತ್ಯನಾರಾಯಣ ಭಜನಾ ಮಂಡಳಿ (ರಿ.) ನಿಡಿಗಲ್, ಕಲ್ಮಂಜ ಇದರ ನೂತನ ಸಮಿತಿಯನ್ನು ಶ್ರೀ ಸತ್ಯನಾರಾಯಣ ಭಜನಾ ಮಂದಿರ ಸೇವಾ ಟ್ರಸ್ಟ್ ಇದರ ಸಮ್ಮುಖದಲ್ಲಿ ರಚಿಸಲಾಯಿತು.

ಅಧ್ಯಕ್ಷರಾಗಿ ಶಶಿಧರ್ ಎಂ. ಕಲ್ಮಂಜ, ಉಪಾಧ್ಯಕ್ಷರಾಗಿ ಕಿರಣ್ ಎನ್. ಸಂಗಮ್, ಪ್ರಧಾನ ಕಾರ್ಯದರ್ಶಿಯಾಗಿ ಯತೀಶ್ ಕುಮಾರ್ ಅಕ್ಷಯನಗರ, ಜತೆ ಕಾರ್ಯದರ್ಶಿಗಳಾಗಿ ಶ್ರೀಧರ ಮಡಿವಾಳ ಪಿಲತ್ತಬೆಟ್ಟು, ಮುಕೇಶ್ ಗೌಡ ಭೂತಲೆಮಾರು, ಕೋಶಾಧಿಕಾರಿಯಾಗಿ ಧನರಾಜ್ ನಿಡಿಗಲ್ ಮಜಲ್, ಅರ್ಚಕರಾಗಿ ವಿಶ್ವನಾಥ್ ಭಟ್, ಸಮಿತಿ ಸದಸ್ಯರುಗಳಾಗಿ ಕರುಣಾಕರ ಆಚಾರ್ಯ ನಿಡಿಗಲ್, ಬಾಲಪ್ಪ ಟಿ. ಭೂತಲೆಮಾರು, ವಸಂತ ಮಡಿವಾಳ ನಿಡಿಗಲ್ ಮಜಲ್, ರಘು ಟಿ. ಭೂತಲೆಮಾರು, ವಿಜಯಕುಮಾರ್ ನಿಡಿಗಲ್ ಮಜಲ್, ಸುಧಾಕರ್ ಎಂ., ನಿಡಿಗಲ್ ಮಜಲ್, ಸುಧೀರ್ ಎಲ್. ಅಂಕೋಣಿಮಾರು, ಕುಮಾರನಾಥ ಶೆಟ್ಟಿ, ಆದರ್ಶ ನಗರ, ಹರೀಶ್ ಎಂ., ನಿಡಿಗಲ್ ಮಜಲ್, ಹರೀಶ್ ದೇವಾಡಿಗ, ನಿಡಿಗಲ್, ವರದರಾಜ, ನಿಡಿಗಲ್ ಮಜಲ್, ದೀಕ್ಷಿತ್ ಎಂ. ನಿಡಿಗಲ್ ಮಜಲ್ ಆಯ್ಕೆಯಾದರು.

    Related posts

    ಬಳಂಜ ವಾಲಿಬಾಲ್ ಕ್ಲಬ್ ಸಹಯೋಗದೊಂದಿಗೆ, ಇಕೋಫ್ರೆಶ್ ಎಂಟರ್ಪ್ರೈಸಸ್ ವತಿಯಿಂದ ಹೊನಲು ಬೆಳಕಿನ ಪುರುಷರ ಬಿಡ್ಡಿಂಗ್ ಮಾದರಿಯ ವಾಲಿಬಾಲ್ ಪಂದ್ಯಾಟ

    Suddi Udaya

    ಜ.8-12: ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವರ ಬ್ರಹ್ಮಕಲಶೋತ್ಸವ : ಅರಸರಾದ ಡಾ. ಪದ್ಮಪ್ರಸಾದ್ ಅಜಿಲರ ನೇತೃತ್ವದಲ್ಲಿ ಪೂರ್ವಾಸಿದ್ದತಾ ಸಭೆ

    Suddi Udaya

    ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ವಿಂಶತಿ ಸಂಭ್ರಮ ಹಾಗೂ ಕಾಲೇಜಿನ ವಾರ್ಷಿಕೋತ್ಸವ

    Suddi Udaya

    ಇಂದು (ಜು.17) ಬಳಂಜ ಶಿವಾಜಿ ಪ್ರೆಂಡ್ಸ್ ಕ್ಲಬ್ ನೇತಾಜಿನಗರ ಇವರ ವತಿಯಿಂದ ತಾಳ ಮದ್ದಳೆ ಮತ್ತು ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ

    Suddi Udaya

    ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅಸ್ಸಾಂ ಮುಖ್ಯಮಂತ್ರಿ ಗೌರವಾರ್ಪಣೆ

    Suddi Udaya

    ನೆರಿಯದಲ್ಲಿ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರ ಒತ್ತಾಯ: ಗ್ರಾಮ ಪಂಚಾಯಿತಿ ಎದುರು ರಾತ್ರಿ ತನಕ ಪ್ರತಿಭಟನೆ

    Suddi Udaya
    error: Content is protected !!