25.5 C
ಪುತ್ತೂರು, ಬೆಳ್ತಂಗಡಿ
April 24, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಕಲ್ಮಂಜ: ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ನೂತನ ಸಮಿತಿ ರಚನೆ

ಕಲ್ಮಂಜ : ಶ್ರೀ ಸತ್ಯನಾರಾಯಣ ಭಜನಾ ಮಂಡಳಿ (ರಿ.) ನಿಡಿಗಲ್, ಕಲ್ಮಂಜ ಇದರ ನೂತನ ಸಮಿತಿಯನ್ನು ಶ್ರೀ ಸತ್ಯನಾರಾಯಣ ಭಜನಾ ಮಂದಿರ ಸೇವಾ ಟ್ರಸ್ಟ್ ಇದರ ಸಮ್ಮುಖದಲ್ಲಿ ರಚಿಸಲಾಯಿತು.

ಅಧ್ಯಕ್ಷರಾಗಿ ಶಶಿಧರ್ ಎಂ. ಕಲ್ಮಂಜ, ಉಪಾಧ್ಯಕ್ಷರಾಗಿ ಕಿರಣ್ ಎನ್. ಸಂಗಮ್, ಪ್ರಧಾನ ಕಾರ್ಯದರ್ಶಿಯಾಗಿ ಯತೀಶ್ ಕುಮಾರ್ ಅಕ್ಷಯನಗರ, ಜತೆ ಕಾರ್ಯದರ್ಶಿಗಳಾಗಿ ಶ್ರೀಧರ ಮಡಿವಾಳ ಪಿಲತ್ತಬೆಟ್ಟು, ಮುಕೇಶ್ ಗೌಡ ಭೂತಲೆಮಾರು, ಕೋಶಾಧಿಕಾರಿಯಾಗಿ ಧನರಾಜ್ ನಿಡಿಗಲ್ ಮಜಲ್, ಅರ್ಚಕರಾಗಿ ವಿಶ್ವನಾಥ್ ಭಟ್, ಸಮಿತಿ ಸದಸ್ಯರುಗಳಾಗಿ ಕರುಣಾಕರ ಆಚಾರ್ಯ ನಿಡಿಗಲ್, ಬಾಲಪ್ಪ ಟಿ. ಭೂತಲೆಮಾರು, ವಸಂತ ಮಡಿವಾಳ ನಿಡಿಗಲ್ ಮಜಲ್, ರಘು ಟಿ. ಭೂತಲೆಮಾರು, ವಿಜಯಕುಮಾರ್ ನಿಡಿಗಲ್ ಮಜಲ್, ಸುಧಾಕರ್ ಎಂ., ನಿಡಿಗಲ್ ಮಜಲ್, ಸುಧೀರ್ ಎಲ್. ಅಂಕೋಣಿಮಾರು, ಕುಮಾರನಾಥ ಶೆಟ್ಟಿ, ಆದರ್ಶ ನಗರ, ಹರೀಶ್ ಎಂ., ನಿಡಿಗಲ್ ಮಜಲ್, ಹರೀಶ್ ದೇವಾಡಿಗ, ನಿಡಿಗಲ್, ವರದರಾಜ, ನಿಡಿಗಲ್ ಮಜಲ್, ದೀಕ್ಷಿತ್ ಎಂ. ನಿಡಿಗಲ್ ಮಜಲ್ ಆಯ್ಕೆಯಾದರು.

    Related posts

    ಉಜಿರೆ ರುಡ್‌ಸೆಟ್ ಸಂಸ್ಥೆಯ 2023-24 ನೇ ಸಾಲಿನ ವಾರ್ಷಿಕ ವರದಿ ಬಿಡುಗಡೆ

    Suddi Udaya

    ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋ ಪೂಜೆ

    Suddi Udaya

    ಉಜಿರೆ: ಎಸ್.ಡಿ.ಎಂ.ವಸತಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪ.ಪೂ. ವಿದ್ಯಾರ್ಥಿಗಳ ಸೇರ್ಪಡೆ ಹಾಗೂ ಮಾಹಿತಿ ಕಾರ್ಯಕ್ರಮ

    Suddi Udaya

    ತಾಲೂಕು ಮಟ್ಟದ ಕ್ರೀಡಾಕೂಟ: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆಗೆ ಹಲವು ಪ್ರಶಸ್ತಿ

    Suddi Udaya

    ಬೆಳ್ತಂಗಡಿ: ಸಂತ ಲಾರೆನ್ಸ್ ದೇವಾಲಯದಲ್ಲಿ ಕ್ರಿಸ್ಮಸ್ ಆಚರಣೆ

    Suddi Udaya

    ಕೊಯ್ಯೂರು: ಬೈಕ್ ಮುಖಾಮುಖಿ ಡಿಕ್ಕಿ: ಶಾಲಾ ಶಿಕ್ಷಕನಿಗೆ ಗಂಭೀರ ಗಾಯ

    Suddi Udaya
    error: Content is protected !!