ಗೇರುಕಟ್ಚೆ ಮುಖ್ಯ ರಸ್ತೆಯಲ್ಲಿ ಕೃತಕ ನೆರೆ

Suddi Udaya

ಗೇರುಕಟ್ಟೆ : ಜು.1 ಗೇರುಕಟ್ಟೆ ಹೃದಯ ಭಾಗದ ಮುಖ್ಯ ರಸ್ತೆಯಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ.

ಜು.1 ರಂದು ಸುರಿದ ಭಾರಿ ಮಳೆಗೆ ನೀರು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯ ಮೂಲಕ ಹೋಗುವ ದೃಶ್ಯ ನೋಡುವಾಗ ಕೃತಕ ನೇರ ಸೃಷ್ಟಿಯಾದ ಅನುಮಾನ ಬರುತ್ತದೆ. ದ್ವಿಚಕ್ರ ಹಾಗೂ ಘನ ವಾಹನಗಳು ಹೋಗುವಾಗ ಪಾದಚಾರಿಗಳಿಗೆ ಕೆಸರು ನೀರಿನ ಸ್ನಾನ ಆಗುವುದು ತಪ್ಪಿಸಲು ಸಾಧ್ಯವಿಲ್ಲ. ಅದುದರಿಂದ ಸಂಬಂಧಿಸಿದ ಇಲಾಖೆ ಹಾಗೂ ಜನ ಪ್ರತಿನಿಧಿಗಳು ತಕ್ಷಣ ಸರಿಪಡಿಸುವ ಮೂಲಕ ಸಮಸ್ಯೆಯನ್ನು ಸರಿಪಡಿಸಲು ನಾಗರಿಕರ ಒತ್ತಾಯವಾಗಿದೆ.

ವರದಿ: ಕೆ.ಎನ್.ಗೌಡ

Leave a Comment

error: Content is protected !!