April 2, 2025
ಗ್ರಾಮಾಂತರ ಸುದ್ದಿ

ತುರ್ತುಕರೆಗೆ ಸ್ಪಂದಿಸಿದ ಉಜಿರೆ ಬೆಳಾಲು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು

ಬೆಳ್ತಂಗಡಿ :ಉಜಿರೆ ಬಡೆಕೊಟ್ಟು ಮನೆಯ ನಿವಾಸಿ ಸುಶೀಲ ಎಂಬುವರಿಗೆ ಇದೀಗಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ ಟ್ರಸ್ಟ್(ರಿ) ವತಿಯಿಂದ ಮಾಸಾಸನ ನೀಡುತ್ತಿದ್ದು ಮತ್ತು ವಾತ್ಸಲ್ಯ ಮನೆ ಮಂಜೂರಾಗಿದ್ದು, ಆದರೆ ವಾತ್ಸಲ್ಯ ಮನೆಯ ಕೆಲಸಗಳನ್ನು ಮಾಡಲು ತೀವ್ರ ಮಳೆ ಇರುವುದರಿಂದ ಕೆಲಸ ಮಾಡಲು ಅನಾನುಕೂಲ ಆಗಿರುವುದರಿಂದ ತುರ್ತು ಕರೆಗೆ ಸ್ಪಂದಿಸಿದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ ನಿರ್ವಹಣಾ ಘಟಕ ಉಜಿರೆ ಬೆಳಾಲು ಸ್ವಯಂಸೇವಕರು ಮನೆ ಕೆಲಸ ಮಾಡಿರುತ್ತಾರೆ
ಯೋಜನಾಧಿಕಾರಿ ಸುರೇಂದ್ರಹಾಗೂ ವಲಯ ಮೇಲ್ವಿಚಾರಕರಾದ ವನಿತ ಇವರ ಮಾರ್ಗದರ್ಶನದಂತೆ, ಇದೀಗ ಹಳೆಯ ಮನೆಯ ಮೇಲ್ಚಾವಣಿಗೆ ಟರ್ಪಲ್ ಹಾಕಿ ಅವರಿಗೆ ಇರಲು ಅನುಕೂಲವಾಗುವಂತೆ ಶೌರ್ಯ ಸ್ವಯಂಸೇವಕರು. ಮಾಡಿಕೊಟ್ಟಿರುತ್ತಾರೆ ಈ ಸಂದರ್ಭದಲ್ಲಿ

ಸಂತೋಷ್ ಗೌಡ, ಸುಧೀರ್, ರಾಘವೇಂದ್ರ, ಅಶೋಕ್, ಅವಿನಾಶ್ ಬಿಡೆ ಶೌರ್ಯ ಸ್ವಯಂಸೇವಕರು ಭಾಗವಹಿಸಿದ್ದರು

Related posts

ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವ

Suddi Udaya

ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಶುಲ್ಕ ಪಾವತಿಸದೆ ಇದ್ದಲ್ಲಿ ನೀರಿನ ಜೋಡಣೆ ಕಟ್

Suddi Udaya

ಶಿಲಾ೯ಲು ಗ್ರಾಮ ಸಭೆಯಲ್ಲಿ ಹೊಡೆದಾಟ: ಇತ್ತಂಡಗಳಿಂದ ವೇಣೂರು ಪೊಲೀಸರಿಗೆ ದೂರು – ಪ್ರಕರಣ ದಾಖಲು

Suddi Udaya

ಗೇರುಕಟ್ಟೆ ಸಮೀಪದ ಬಟ್ಟೆಮಾರು ಎಂಬಲ್ಲಿ ಬೈಹುಲ್ಲು ಟ್ರಕ್ ಗೆ ಬೆಂಕಿ ಅವಘಡ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ.ಕಾಲೇಜಿನಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಸೈಬರ್ ಕ್ರೈಂ ಮಾಹಿತಿ ಕಾರ್ಯಕ್ರಮ

Suddi Udaya

ಪಿಡಬ್ಲ್ಯೂ ಪ್ರಥಮ ದರ್ಜೆ ಸಹಾಯಕ ಹರೀಶ್ ಶೆಟ್ಟಿ- ಶ್ರೀಮತಿ ಚಂಪಾ ದಂಪತಿಯ 25ನೇ ವರ್ಷದ ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ

Suddi Udaya
error: Content is protected !!