ಸುಲ್ಕೇರಿ: ರಸ್ತೆಗೆ ಬೀಳುವ ಹಂತದಲ್ಲಿದ್ದ ಮರವನ್ನು ಕೂಡಲೇ ವೇಣೂರು ಅರಣ್ಯ ಅಧಿಕಾರಿಗಳ ಮುಖಾಂತರ ತೆರವು ಕಾರ್ಯ

Suddi Udaya

ಸುಲ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾವರ ಗೋಲಿಕಟ್ಟೆ ಬಳಿ ಬೃಹತ್ ಆಕಾರದ ಮರ ಮರದ ಬುಡ ಮಣ್ಣು ಕುಸಿದು ಬೀಳುವಂತದಲ್ಲಿದ್ದ ಇದನ್ನು ಗಮನಿಸಿದ ಬಸ್ಸಿನಲ್ಲಿ ಓಡಾಡಿದ ವ್ಯಕ್ತಿಗಳು ಹಾಗೂ ವಾರ್ಡ್ ಮೆಂಬರ್ ರವಿ ಪೂಜಾರಿಯವರು ಕರೆ ಮಾಡಿ ತಿಳಿಸಿ ಕೂಡಲೇ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಶುಭಕರ ಪೂಜಾರಿ ಇವರ ಗಮನಕ್ಕೆ ತಂದಿರುತ್ತಾರೆ ಕೂಡಲೇ ಕಾರ್ಯಪ್ರವೃತ್ತರಾಗಿ ಅಳದಂಗಡಿ ಮೆಸ್ಕಾಂ ಇಲಾಖೆ ಮತ್ತು ವೇಣೂರು ಅರಣ್ಯ ಅಧಿಕಾರಿಗಳ ಮುಖಾಂತರ ಮರ ತೆರವುಗೊಳಿಸಲಾಯಿತು ದೊಡ್ಡ ದುರಂತದಿಂದ ತಪ್ಪಿದಂತಾಗಿದೆ.


ಈ ಸಂದರ್ಭದಲ್ಲಿ ಸುಲ್ಕೇರಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶುಭಕರ ಪೂಜಾರಿ, ನಾವರ ಗ್ರಾಮ ಪಂಚಾಯಿತಿ ಸದಸ್ಯರಾದ ರವಿ ಪೂಜಾರಿ ಮೆಸ್ಕಾಂ ಜೆ ಹಾಗೂ ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment

error: Content is protected !!