ಮಡಂತ್ಯಾರು- ಪುಂಜಾಲಕಟ್ಟೆ ವರ್ತಕರ ಸಂಘದಿಂದ ಆರ್ಥಿಕ ನೆರವು

Suddi Udaya

ಮಡಂತ್ಯಾರು- ಪುಂಜಾಲಕಟ್ಟೆ ವರ್ತಕರ ಸಂಘದಿಂದ ಮಡಂತ್ಯಾರಿನಲ್ಲಿ ಗುಡ್ಡ ಕುಸಿದು ಸಾವಿರಾರು ರೂಪಾಯಿಗಳಷ್ಟು ತೊಂದರೆ ಅನುಭವಿಸಿ ಅಪಾರ ನಷ್ಟಗೊಳಗಾದ ನಿಸರ್ಗ ಅಕ್ವಾ ಸರ್ವಿಸ್ ಮಾಲಕ ಪ್ರಶಾಂತ್ ರವರಿಗೆ ಸಹಾಯ ಹಸ್ತದ ಚೆಕ್ ನೀಡಿ ಸಾಂತ್ವಾನ ಮಾಡಲಾಯಿತು.

Leave a Comment

error: Content is protected !!