ಕಳೆಂಜ: ವಳಗುಡ್ಡೆಯಲ್ಲಿ ಕಾಡಾನೆ ದಾಳಿ: ಅಪಾರ ಕೃಷಿ ನಾಶ

Suddi Udaya

ಕಳೆಂಜ: ಇಲ್ಲಿಯ ವಳಗುಡ್ಡೆ ಕೇಶವ ಗೌಡ ರವರ ತೋಟಕ್ಕೆ ಆ. 3ರಂದು ರಾತ್ರಿ ಬಂದ ಕಾಡಾನೆ ಸುಮಾರು 20 ಅಡಿಕೆ ಗಿಡ ಮತ್ತು ಬಾಳೆ ಗಿಡ ಸಂಪೂರ್ಣ ನಾಶಗೊಳಿಸಿದೆ.

Leave a Comment

error: Content is protected !!