April 2, 2025
ತಾಲೂಕು ಸುದ್ದಿ

ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಯಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ

ಕಣಿಯೂರು: ಪದ್ಮುಂಜಾ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಯಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಗೆ ಭಾಜನರಾದರು.ಭಾಗವಹಿಸಿ ಪ್ರಶಸ್ತಿ ಪಡಕೊಂಡ ವಿದ್ಯಾರ್ಥಿಗಳು;
ಕಿರಿಯ ವಿಭಾಗ (1-4)
ಮನ್ವಿತ್ 4ನೇ ತರಗತಿ ಸಂಸ್ಕೃತ ಪಠಣ ಪ್ರಥಮ,
ಚಿರಾಗ್ 4ನೇ ತರಗತಿ ಇಂಗ್ಲಿಷ್ ಕಂಠಪಾಠ ದ್ವಿತೀಯ,
ಯಶ್ವಿತ್ 4ನೇ ತರಗತಿ ಕಥೆ ಹೇಳುವುದು ದ್ವಿತೀಯ,
ಆದ್ಯ 4ನೇ ತರಗತಿ ಅಭಿನಯ ಗೀತೆ ದ್ವಿತೀಯ
ಹಿರಿಯರ ವಿಭಾಗ (5-7)
ಸಾನಿಧ್ಯ 5ನೇ ತರಗತಿ ಅಭಿನಯ ಗೀತೆ ಮತ್ತು ಭಕ್ತಿಗೀತೆ ಪ್ರಥಮ,
ಅಭಿಜ್ಞಾ 6ನೇ ತರಗತಿ ಸಂಸ್ಕೃತ ಪಠಣ ಪ್ರಥಮ,
ಸುನ್ನಿಧಿ 6ನೇ ತರಗತಿ ಹಿಂದಿ ಕಂಠಪಾಠ ಪ್ರಥಮ ಮತ್ತು ಕವನ ವಾಚನ ತೃತೀಯ,
ದ್ವಿತಿ 5ನೇ ತರಗತಿ ಕಥೆ ಹೇಳುವುದು ದ್ವಿತೀಯ,
ಶಮ್ಮಾಸ್ 6ನೇ ತರಗತಿ ಅರೇಬಿಕ್ ಪಠಣ ದ್ವಿತೀಯ,
ಪ್ರಚ್ಯಾ 7ನೇ ತರಗತಿ ಇಂಗ್ಲಿಷ್ ಕಂಠಪಾಠ ದ್ವಿತೀಯ,
ಅನ್ವಿತಾ 6ನೇ ತರಗತಿ ದೇಶಭಕ್ತಿ ಗೀತೆ ತೃತೀಯ.

Related posts

ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಗುರುವಾಯನಕೆರೆಯಲ್ಲಿ ಹೊಟೇಲ್ ರೇಸ್ ಇನ್ ಬೋರ್ಡಿಂಗ್ & ಲಾಡ್ಜಿಂಗ್ ಶುಭಾರಂಭ

Suddi Udaya

ಎಸ್.ಡಿ.ಎಂ ಸ್ನಾತಕೋತ್ತರ ವಿಭಾಗದಿಂದ “ಲೈಫ್ ಸ್ಕಿಲ್ಸ್ ಎಜುಕೇಶನ್ ಫಾರ್ ಸಸ್ಟೈನಬಲ್ ಡೆವಲಪ್ಮೆಂಟ್” ಕೌಶಲ್ಯಾಭಿವೃದ್ಧಿ ಕಾರ್ಯಾಗಾರ

Suddi Udaya

ಚಾರ್ಮಾಡಿ : ಅನ್ನಾರ್ ನದಿಯ ಸೇತುವೆಯ ಅಡಿಯಲ್ಲಿ ದನದ ತಲೆ ಸೇರಿದಂತೆ ಅವಶೇಷಗಳು ಪತ್ತೆ

Suddi Udaya

ನಾರಾವಿ ಆದಿತ್ಯ ಫ್ಯಾಶನ್ ನಲ್ಲಿ ಆಷಾಢ ಡಿಸ್ಕೌಂಟ್ ಸೇಲ್: ಈ ಆಫರ್ ಆಗಷ್ಟ್ 10 ರಿಂದ 20 ರವರೆಗೆ ಮಾತ್ರ

Suddi Udaya

ಕೊಯ್ಯೂರು: ಹುಟ್ಟುಹಬ್ಬ ಆಚರಣೆ ವೇಳೆ ಗೆಳೆಯರ ಹುಚ್ಚಾಟ: ಯುವಕನಿಗೆ ಬೆಂಕಿ ಹೊತ್ತಿಕೊಂಡು ಅವಘಡ

Suddi Udaya
error: Content is protected !!