24.6 C
ಪುತ್ತೂರು, ಬೆಳ್ತಂಗಡಿ
May 18, 2025
ತಾಲೂಕು ಸುದ್ದಿ

ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಯಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ

ಕಣಿಯೂರು: ಪದ್ಮುಂಜಾ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಯಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಗೆ ಭಾಜನರಾದರು.ಭಾಗವಹಿಸಿ ಪ್ರಶಸ್ತಿ ಪಡಕೊಂಡ ವಿದ್ಯಾರ್ಥಿಗಳು;
ಕಿರಿಯ ವಿಭಾಗ (1-4)
ಮನ್ವಿತ್ 4ನೇ ತರಗತಿ ಸಂಸ್ಕೃತ ಪಠಣ ಪ್ರಥಮ,
ಚಿರಾಗ್ 4ನೇ ತರಗತಿ ಇಂಗ್ಲಿಷ್ ಕಂಠಪಾಠ ದ್ವಿತೀಯ,
ಯಶ್ವಿತ್ 4ನೇ ತರಗತಿ ಕಥೆ ಹೇಳುವುದು ದ್ವಿತೀಯ,
ಆದ್ಯ 4ನೇ ತರಗತಿ ಅಭಿನಯ ಗೀತೆ ದ್ವಿತೀಯ
ಹಿರಿಯರ ವಿಭಾಗ (5-7)
ಸಾನಿಧ್ಯ 5ನೇ ತರಗತಿ ಅಭಿನಯ ಗೀತೆ ಮತ್ತು ಭಕ್ತಿಗೀತೆ ಪ್ರಥಮ,
ಅಭಿಜ್ಞಾ 6ನೇ ತರಗತಿ ಸಂಸ್ಕೃತ ಪಠಣ ಪ್ರಥಮ,
ಸುನ್ನಿಧಿ 6ನೇ ತರಗತಿ ಹಿಂದಿ ಕಂಠಪಾಠ ಪ್ರಥಮ ಮತ್ತು ಕವನ ವಾಚನ ತೃತೀಯ,
ದ್ವಿತಿ 5ನೇ ತರಗತಿ ಕಥೆ ಹೇಳುವುದು ದ್ವಿತೀಯ,
ಶಮ್ಮಾಸ್ 6ನೇ ತರಗತಿ ಅರೇಬಿಕ್ ಪಠಣ ದ್ವಿತೀಯ,
ಪ್ರಚ್ಯಾ 7ನೇ ತರಗತಿ ಇಂಗ್ಲಿಷ್ ಕಂಠಪಾಠ ದ್ವಿತೀಯ,
ಅನ್ವಿತಾ 6ನೇ ತರಗತಿ ದೇಶಭಕ್ತಿ ಗೀತೆ ತೃತೀಯ.

Related posts

ಹತ್ಯಡ್ಕ: ದರ್ಬೆತಡ್ಕ ಶ್ರೀಕಾಲ ಪರಶುರಾಮ ದೇವಸ್ಥಾನದ ಮಾಜಿ ಮೊಕ್ತೇಸರ ಕೃಷ್ಣಾನಂದ ಹೆಬ್ಬಾರ್ ನಿಧನ

Suddi Udaya

ಬೆಳ್ತಂಗಡಿ: ಸಮಾಜ ಸೇವಕ ಚಾರ್ಮಾಡಿ ಹಸನಬ್ಬರವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಸೇವೆಯ ಅಂಬುಲೆನ್ಸ್ ಜಿಲ್ಲಾ ಉಸ್ತುವಾರಿ ಸಚಿವರಿಂದ ಲೋಕಾರ್ಪಣೆ

Suddi Udaya

ಬೆಂಗಳೂರು ಕ್ಯಾನ್ ಫಿನ್ ಹೋಮ್ಸ್ ಲಿ. ರವರಿಂದ ಬೆಳ್ತಂಗಡಿ ಜೂನಿಯರ್ ಕಾಲೇಜ್ ಗೆ ಅಭೂತಪೂರ್ವ ಕೊಡುಗೆಗಳ ಉದ್ಘಾಟನೆ

Suddi Udaya

ಬೆಳ್ತಂಗಡಿ: ವಾಣಿ ಪ.ಪೂ. ಕಾಲೇಜಿನಲ್ಲಿ ಪ್ರೇರಣಾ ಕಾರ್ಯಕ್ರಮ

Suddi Udaya

ಗೇರುಕಟ್ಟೆ :ಪರಪ್ಪು ಜಮಾಅತ್ ನಿಂದ ಅಭಿನಂದನಾ ಸಭೆ: ದರ್ಗಾ ಸುತ್ತಮುತ್ತ ಶಾಶ್ವತ ಕಾಮಗಾರಿ ನಡೆಸಿದ ಮುಸ್ಲಿಮ್ ಯೂತ್ ವಿಂಗ್ ಸಮಿತಿಗೆ ಗೌರವಾರ್ಪಣೆ

Suddi Udaya

ದೇವರ ನಾಡು ಕೇರಳದಲ್ಲಿ ನಡೆದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹರೀಶ್ ವೈ ಚಂದ್ರಮ ನೇತೃತ್ವದ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರು

Suddi Udaya
error: Content is protected !!