ಬೆಳ್ತಂಗಡಿ ನಡಿಗುತ್ತು ನಿವಾಸಿ ಶ್ರೀಮತಿ ಪುಷ್ಪಾವತಿ ನಿಧನ

Suddi Udaya

Updated on:

ಬೆಳ್ತಂಗಡಿ: ಇಲ್ಲಿಯ ನಡಿಗುತ್ತು ಮನೆಯ ಶ್ರೀಮತಿ ಪುಷ್ಪಾವತಿ (81ವ) ರವರು ಅಸೌಖ್ಯದಿಂದ ಸೆ.18ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಜಯಾನಂದ ಪೂಜಾರಿ, ನಾರಾಯಣ ಪೂಜಾರಿ, ಹರೀಶ್ ಪೂಜಾರಿ, ಪುತ್ರಿಯರಾದ ಬೇಬಿ, ರಜನಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Comment

error: Content is protected !!