ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ವತಿಯಿಂದ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ಹಸ್ತಾಂತರ

Suddi Udaya

ಕಳೆಂಜ : ಕ್ರಿಶ್ಚಿಯನ್ ಬ್ರದರ್ಸ್ ‌ಕಳೆಂಜ ವತಿಯಿಂದ ಕು| ಅನನ್ಯಳಿಗೆ ವಿದ್ಯಾಭ್ಯಾಸದ ಸಹಾಯಕ್ಕಾಗಿ ಸಂಘದ ಸದಸ್ಯರಿಂದ ರೂ. 20,000 /-ಗಳನ್ನು ಸಂಗ್ರಹಿಸಿ ಅವರಿಗೆ ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಜೋಸೆಫ್.ಕೆ.ಡಿ. ಗೌರವಾಧ್ಯಕ್ಷ ಸೆಬಾಸ್ಟಿನ್ ಪಿ.ಟಿ., ಉಪಾಧ್ಯಕ್ಷ ಶಾಜಿ ತೋಮಸ್, ಕಾರ್ಯದರ್ಶಿಗಳಾದ ತೋಮಸ್.ಪಿ.ಡಿ., ಸದಸ್ಯರಾದ ಜೈಸನ್ ಪಟ್ಟೇರಿಲ್, ಅಪ್ರಿಶ್ , ಪ್ರದೀಪ್ ಕೆ.ಜೆ, ಲಿಜೋಚಾಕೊ, ಮಾಥ್ಯು.ವಿ.ಟಿ, ಜೋರ್ಜ್.ಟಿ.ಜಿ, ತೋಮಸ್.ಕೆ.ಡಿ, ಉಪಸ್ಥಿತರಿದ್ದರು.

Leave a Comment

error: Content is protected !!