April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಓಡಿಲ್ನಾಳ : ಭದ್ರಕಜೆ ಯುವಶಕ್ತಿ ಫ್ರೆಂಡ್ಸ್ ನೂತನ ಪದಾಧಿಕಾರಿಗಳ ಆಯ್ಕೆ

ಓಡಿಲ್ನಾಳ: ಯುವಶಕ್ತಿ ಫ್ರೆಂಡ್ಸ್ ಭದ್ರಕಜೆ (ರಿ)ಓಡಿಲ್ನಾಳ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಸೆ. 26ರಂದು ನಡೆಯಿತು.

ಗೌರವಾಧ್ಯಕ್ಷರಾಗಿ ಹರೀಶ್ ನಾಯ್ಕ್, ನಾನಾಡಿ, ಅಧ್ಯಕ್ಷರಾಗಿ ದೀಕ್ಷಿತ್ ಪ್ರಭು, ಹಂಕತಿಲ್ ಕೋಶಾಧಿಕಾರಿಯಾಗಿ ಯಶೋದರ ನಾಯ್ಕ್, ಹಂಕತಿಲ್, ಉಪಾಧ್ಯಕ್ಷರಾಗಿ ರಾಜೇಶ್ ನಾಯ್ಕ್, ನಾನಾಡಿ, ರಕ್ಷಿತ್ ಶೆಟ್ಟಿ, ಉಪ್ಪಡ್ಕ, ಕಾರ್ಯದರ್ಶಿಯಾಗಿ ಅಭಿರತ್ ಶೆಟ್ಟಿ, ಮುಡೈಲ್, ಜೊತೆ ಕಾರ್ಯದರ್ಶಿಯಾಗಿ ಸುಬ್ರಮಣ್ಯ ನಾಯಕ್, ನಾನಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಅಶ್ವಥ್ ಪೂಜಾರಿ ಸುದೇಬೈಲ್,
ನಿತೇಶ್ ನಾಯ್ಕ್, ಹಂಕತಿಲ್, ಜಗದೀಶ್ ಶೆಟ್ಟಿ, ಕೊಲ್ಯ, ಸಂಸ್ಕೃತಿಕ ವಿಭಾಗದಲ್ಲಿ ಸುರೇಶ್ ನಾಯ್ಕ್ ಹಂಕತಿಲ್, ರಕ್ಷಿತ್ ಪೂಜಾರಿ ಮೈರಾಲ್ಕೆ, ವಾರ್ಷಿಕ ಕಾರ್ಯಕ್ರಮ ನಿರ್ವಹಣೆಯಲ್ಲಿ ರಾಕೇಶ್ ಶೆಟ್ಟಿ ಕೊರ್ಯಾರ್, ಅಜಿತ್ ಪೂಜಾರಿ ಸುದೇಬೈಲ್, ಮಾಧ್ಯಮ ಸಲಹೆಗಾರರಾಗಿ ಸುಬ್ರಮಣ್ಯ ನಾಯಕ್ ನಾನಾಡಿ ಇವರುಗಳು ಆಯ್ಕೆಯಾಗಿದ್ದಾರೆ.

Related posts

ಸಿಎ ಪರೀಕ್ಷೆಯಲ್ಲಿ ಮಡಂತ್ಯಾರಿನ ಅಲ್ ಸ್ಟನ್ ಸೋನಿಲ್ ಡಯಾಸ್ ತೇರ್ಗಡೆ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ವಿಜೃಂಭಣೆಯ ಗಣೇಶೋತ್ಸವ

Suddi Udaya

ಕುಮ್ಕಿ ಜಮೀನಿನ ಹಕ್ಕನ್ನು ರೈತರಿಗೆ ನೀಡುವ ಕುರಿತಾಗಿ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಹರೀಶ್ ಪೂಂಜ

Suddi Udaya

ಅ.10: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಯುಕ್ತ ಮಡಂತ್ಯಾರು ಹಾಗೂ ಬಳ್ಳಮಂಜ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ಬಂದಾರು ಗ್ರಾಮದ ಕುಂಟಾಲಪಲ್ಕೆ ಸೇತುವೆ ಬಳಿ ಭಾರಿ ಗಾತ್ರದ ಗುಡ್ಡ ಕುಸಿತ ವಾಹನ ಸಂಚಾರ ಸoಪೂರ್ಣ ಬಂದ್.

Suddi Udaya

ಎಸ್. ಡಿ. ಎಮ್ ಪ.ಪೂ. ಕಾಲೇಜಿನ ಭೌತ ಶಾಸ್ತ್ರ ವಿಭಾಗದ ಸ್ಪೆಕ್ಟ್ರಾ ಅಸೋಸಿಯೇಷನ್ ನ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Suddi Udaya
error: Content is protected !!