ವೇಣೂರು ವಲಯ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya

ವೇಣೂರು ವಲಯ ಸಮಿತಿ ಒಳಗೊಳ್ಳುವ ಗ್ರಾಮಗಳಾದ ವೇಣೂರು, ಮೂಡುಕೋಡಿ, ಕರಿಮಣೇಲು, ಬಜಿರೆ, ಹೊಸಂಗಡಿ, ಬಡೇಕೋಡಿ, ಕುಕ್ಕೇಡಿ, ಆರಂಬೊಡಿ, ಗುಂಡೂರಿ, ವಲಯದ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.

ಸಮಿತಿಯ ವಲಯಧ್ಯಕ್ಷರಾಗಿ ದೇಜಪ್ಪ ಶೆಟ್ಟಿ ಕರಿಮಣೇಲು, ಉಪಾಧ್ಯಕ್ಷರಾಗಿ ವಿಶಾಲ್ ಕೀರ್ತಿ ರೈ ಗಣೇಶ್ ಫಾರ್ಮ್ ಹೊಸಂಗಡಿ, ಕಾರ್ಯದರ್ಶಿಯಾಗಿ ಸಂದೀಪ್ ಶೆಟ್ಟಿ ಕುಂಡಾಜೆ ಆರಂಬೋಡಿ, ಕೋಶಾಧಿಕಾರಿಯಾಗಿ ರತ್ನಾಕರ ಶೆಟ್ಟಿ ಆರಂಬೊಡಿ, ಸಲಹೆಗರಾರಾಗಿ ಸೀತಾರಾಮ ರೈ ಪೆರಿಂಜೆ , ಸಂದೀಪ್ ರೈ ಆರಂಬೊಡಿ, ಸದಸ್ಯರಾಗಿ ಸುಧಾಕರ ಶೆಟ್ಟಿ ಹೊಸಂಗಡಿ, ರವಿಚಂದ್ರ ಶೆಟ್ಟಿ ಬಡೆಕೋಡಿ, ಶಿವರಾಮ ಶೆಟ್ಟಿ ಕುಕ್ಕೇಡಿ, ಅರವಿಂದ ಶೆಟ್ಟಿ, ಕರಿಮಣೇಲು ಚರಣಕುಮಾರ್ ಶೆಟ್ಟಿ ಕರಿಮಣೇಲು ಆಯ್ಕೆಯಾದರು.

Leave a Comment

error: Content is protected !!