ವಕೀಲರ ಸಂಘ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಕ್ಲಾಸಿಕಲ್ ಟೈಗರ್ಸ್ ಧರ್ಮಸ್ಥಳ ಇವರಿಂದ “ಪಿಲಿಗೊಬ್ಬು” ಕಾರ್ಯಕ್ರಮ

Suddi Udaya

Updated on:

ಬೆಳ್ತಂಗಡಿ: ವಕೀಲರ ಸಂಘ ಬೆಳ್ತಂಗಡಿ ಇದರ ನೇತೃತ್ವದಲ್ಲಿ ವಕೀಲರ ಭವನದ ಮುಂಭಾಗದಲ್ಲಿ ಅ.9ರಂದು ಕ್ಲಾಸಿಕಲ್ ಟೈಗರ್ಸ್ ಧರ್ಮಸ್ಥಳ ಇವರಿಂದ ಪಿಲಿಗೊಬ್ಬು ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ನ್ಯಾಯಧೀಶರು, ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಕಾರ್ಯದರ್ಶಿ ನವೀನ್ ಬಿ.ಕೆ., ಕೋಶಾಧಿಕಾರಿ ಪ್ರಶಾಂತ್ ಎಂ., ಜೊತೆ ಕಾರ್ಯದರ್ಶಿ ವಿನಯ್ ಕುಮಾರ್ ಎಂ., ಹಿರಿಯ ಸಮಿತಿಯ ಸದಸ್ಯ ಶಶಿಕಿರಣ್ ಜೈನ್, ವಕೀಲರಾದ ಶಿವಕುಮಾರ್ ಎಸ್.ಎಂ., ಕೇಶವ ಬೆಳಾಲು, ವೈ ರಾಧಕೃಷ್ಣ, ಸೇವಿಯರ್ ಪಾಲೇಲಿ, ಅಕ್ಷಯ್ ಕೆ. ರಾವ್, ಡಿ. ಧನಂಜಯ ಕುಮಾರ್, ಉಮೇಶ್ ದೇವಾಡಿಗ, ಪ್ರವೀಣ್ ಬಿ.ಕೆ. ಹಾಗೂ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು, ವಕೀಲ ಮಿತ್ರರು ಉಪಸ್ಥಿತರಿದ್ದರು.

Leave a Comment

error: Content is protected !!