ಕೊಕ್ಕಡ ಶ್ರೀ ಕ್ಷೇತ್ರ ‌ಸೌತಡ್ಕ ಮಹಾಗಣಪತಿ ‌ದೇವಾಲಯದ‌ ಮುಂಭಾಗದಲ್ಲಿ ನೂತನ ಹರಕೆಯ ಘಂಟೆಯ ‌ಅಂಗಡಿ ಶುಭಾರಂಭ

Suddi Udaya

ಕೊಕ್ಕಡ: ಶ್ರೀ ಕ್ಷೇತ್ರ ‌ಸೌತಡ್ಕ ಮಹಾಗಣಪತಿ ‌ದೇವಾಲಯದ‌ ಮುಂಭಾಗದ ನೂತನ ಕಟ್ಟಡದಲ್ಲಿ ಹರಕೆಯ ಘಂಟೆಯ ‌ಅಂಗಡಿಯು‌ ಅ.12 ರಂದು ಶುಭಾರಂಭ‌ಗೊಂಡಿತು.

ನೂತನ ಅಂಗಡಿಯನ್ನು ಆರ್ ಎಸ್ ಎಸ್ ಮುಖಂಡ ಕೃಷ್ಣ ಭಟ್ ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಬಾಲಕೃಷ್ಣ ನೈಮಿಷ, ಗಣೇಶ್ ಭಟ್ ಹಿತ್ತಿಲು, ಗೀತಾ ಹೇಮಂತ್, ಸುನಿಲ್ ಕೊಲ್ಲಾಜೆ ಉಪಸ್ಥಿತರಿದ್ದರು.

ಅಂಗಡಿ ಮಾಲಕರಾದ ಬಬಿತಾ, ರಾಘವ ಪೂಜಾರಿ ಕೊಲ್ಲಾಜೆ ಬಂದಂತಹ ಅತಿಥಿ ಗಣ್ಯರನ್ನು ಸತ್ಕರಿಸಿದರು.

Leave a Comment

error: Content is protected !!