25.7 C
ಪುತ್ತೂರು, ಬೆಳ್ತಂಗಡಿ
March 7, 2026
ನಿಧನ

ಮೂಲತಃ ಸುಯ೯ಗುತ್ತಿನವರಾದ ವಯನಾಡು ನಿವಾಸಿ ಶ್ರೀಮತಿ ಜಯಮ್ಮ ನಿಧನ

ಬೆಳ್ತಂಗಡಿ: ನಡ ಗ್ರಾಮದ ಸುಯ೯ಗುತ್ತು ಪ್ರೊ| ಎಸ್ ಸತೀಶ್ಚಂದ್ರ ಅವರ ಸಹೋದರಿ, ಕೇರಳ ವಯನಾಡು ನಿವಾಸಿ ದಿ. ಜಯಕೃಷ್ಣ ಅವರ ಧಮ೯ಪತ್ನಿ
ಶ್ರೀಮತಿ ಜಯಮ್ಮ (65ವ)ಅವರು
ಅ.11ರಂದು ನಿಧನರಾದರು.

ಮೃತರು ಓವ೯ ಪುತ್ರ, ಓವ೯ ಪುತ್ರಿ ಕುಟುಂಬಸ್ಥರು ಹಾಗೂ ಬಂಧು ವಗ೯ದವರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಅ.12ರಂದು ವಯನಾಡಿನಲ್ಲಿ ಜರುಗಿತು.

Related posts

ಉಜಿರೆ: ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕ ಎಮ್. ಗೋಪಾಲಕೃಷ್ಣ ಶೆಟ್ಟಿ (ಎಂ.ಜಿ ಶೆಟ್ಟಿ ) ನಿಧನ

Suddi Udaya

ಕೊಕ್ಕಡ : ಅಸೌಖ್ಯದಿಂದ ವಿದ್ಯಾರ್ಥಿನಿ ಸಾವು

Suddi Udaya

ಹೈನುಗಾರಿಕೆಯ ಸಾಧಕ ಪಿ.ನಾರಾಯಣ ರಾವ್ ಧರ್ಮಸ್ಥಳ ವಿಧಿವಶ

Suddi Udaya

ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ, ದಂತ ವೈದ್ಯ , ಡಾ.ರಾಜಾರಾಮ್ ಕೆಬಿ ಅವರಿಗೆ ಮಾತೃ ವಿಯೋಗ.ಗಿರಿಜಮ್ಮ ನಿಧನ

Suddi Udaya

ನಾಲ್ಕೂರು: ಅಸೌಖ್ಯದಿಂದ ತುಂಗಮ್ಮ ಮಂಗ್ಲುತ್ತ್ಯಾರು ನಿಧನ

Suddi Udaya

ಕಳಿಯ :ಬಳ್ಳಿದಡ್ಡ ನಿವಾಸಿ ಉಮೇಶ್ ಪೂಜಾರಿ ನಿಧನ

Suddi Udaya
error: Content is protected !!