ಬೆಳ್ತಂಗಡಿ: ಆದಿನಾಥ ಬಜಾಜ್ ನಲ್ಲಿ ಆಯುಧ ಪೂಜೆ

Suddi Udaya

ಬೆಳ್ತಂಗಡಿ: ಕಳೆದ ಹಲವಾರು ವರ್ಷಗಳಿಂದ ವಾಣಿ ಕಾಲೇಜಿನ‌ ಮುಂಭಾಗದಲ್ಲಿರುವ ಆದ್ಯ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆದಿನಾಥ ಬಜಾಜ್ ಶೋರೂಮ್ ನಲ್ಲಿ ನವರಾತ್ರಿ ಹಬ್ಬದ ದಿನದಂದು ಆಯುಧ ಪೂಜೆ, ಲಕ್ಷ್ಮಿ ಪೂಜೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ರಾಜೇಶ್ ಪೂಜಾರಿ-ಕವಿತಾ, ವಿಶ್ವನಾಥ ಪೂಜಾರಿ ಕೊಯಿಲ, ಬಜಾಜ್ ಶೋರೂಮ್ ನ ಸತೀಶ್ ಕೋಟ್ಯಾನ್, ಬಿಲ್ಡಿಂಗ್ ಮಾಲಕರಾದ ಬಾಬು ಪೂಜಾರಿ, ಪತ್ರಕರ್ತ ಸಂತೋಷ್ ಪಿ ಕೋಟ್ಯಾನ್ ಬಳಂಜ ಹಾಗೂ ಸಿಬ್ಬಂದಿಗಳು, ಇತರರು ಉಪಸ್ಥಿತರಿದ್ದರು.

Leave a Comment

error: Content is protected !!