April 6, 2025
Uncategorized

ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡಲಿರುವ 2025 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವಪ್ರಶಸ್ತಿಗೆ ಜನಪದ ಕ್ಷೇತ್ರದಲ್ಲಿ ಉದಯಕುಮಾರ ಲಾಯಿಲ ಆಯ್ಕೆ

ಬೆಳ್ತಂಗಡಿ :ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಸುಗಮ ಸಂಗೀತ, ಜಾನಪದ ಹಾಡುಗಳ ಕಾವ್ಯ-ಗಾನ-ಕುಂಜ, ತುಳುನಾಡ ವೈಭವ, ವಿವಿಧ ಜನ ಜಾಗೃತಿ ಪ್ರಹಸನ” ಜಾನಪದ ಕಮ್ಮಟಗಳು, ಮಕ್ಕಳ ಬೇಸಿಗೆ ಶಿಬಿರ ಆಯೋಜನೆ ಹೀಗೆ ಹತ್ತಾ ಪ್ರದರ್ಶನಗಳ ಕಲಾವಿದರು, ನಿರ್ದೇಶಕರಾಗಿ . ನಮ್ಮ ತುಳುನಾಡಿ ಆಧಾರ, ವಿಚಾರಗಳು ಜಾನಪದ ಕುಣಿತ, ವೀರ ಪುರುಷರು, ಜಾನಪದ ಆಟಗಳ ಪರಿಕಲ್ಪನೆ-ನಿರ್ದೇಶನದ “ತುಳುನಾಡ ಐಸಿರಿ” 100ಕ್ಕೂ ಮಿಕ್ಕಿ ಪ್ರದರ್ಶನದ ಕಾರ್ಯಕ್ರಮ ವೈವಿದ್ಯತೆಯ ಮೂಲಕ ಕಲಾಭಿಮಾನಿಗಳ ಪ್ರೀತಿಗೆ ಪತ್ರರಾಗಿ ಮಂಗಳೂರು ಆಕಾಶವಾಣಿ ಕಲಾವಿದರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚಂದನ ಮರದರ್ಶನ ಕಲಾವಿದರಾಗಿ, ಕಲಾ ಸಂಪನ್ಮೂಲ ವ್ಯಕ್ತಿಯಾ ತೀರ್ಪುಗಾರರಾಗಿ ತಾವು ಗಳಿಸಿದ ಸೇವೆ ಅಪಾರವಾಗಿದೆ

ಭಾರತ ಸರಕಾರದ ಜಿಲ್ಲಾ ಅತ್ಯುತ್ತಮ ಯುವ ಪ್ರಶಸ್ತಿ, ಯುವಜನ ಒಕ್ಕೂಟ ಪ್ರ ಸೌರಭ ಪ್ರಶಸ್ತಿ, ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಪ್ರತಿಷ್ಠಾನ ಪ್ರಶಸ್ತಿ, ಅಂತರ (ಬೆಳ್ತಂಗಡಿ) ಸಾಧನಾಶ್ರೀ ಪ್ರಶಸ್ತಿ, ಶ್ರೀ ಗಂಧ ರಾಜ್ಯ ಸೌರಭ ಪ್ರತಿ “ಪ್ರತಿಷ್ಟಿತ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ”(ಜನಪದ) ಭಾಜನರಾದ ತಾ ಪರಿಷತ್‌ನ ಸಂಘಟನಾ ಕಾರ್ಯದರ್ಶಿ, ಕಲಾಗುಡಿ ಸಂಗೀತ ಮತ್ತು ನೃತ್ಯ = ಇದರ ಕಲಾ ನಿದೇರ್ಶಕರು ಆಗಿ ಸೇವೆ ಸಲ್ಲಿಸಿದ್ದಾರೆ.

ಅಧ್ಯಯನಶೀಲತೆಯೊಂದಿಗೆ ಅಧ್ಯಾಪನಾ ವೃತ್ತಿಯಲ್ಲಿ ತನ್ನನ್ನು ತೊಡಗಿಸಿಕೊ ಜ್ಞಾನದೀವಿಗೆಯ ಬೆಳಗಿ ಸಾವಿರಾರು ಹೃದಯಗಳಲ್ಲಿ ಕನಸಿನ ಬೀಜವ ಬಿತ್ತಿ ನ್ ಚಿಂತನೆಯ ಉಗಮಕ್ಕೆ ಕಾರಣಕರ್ತರಾದ ನೀವು ಇದೀಗ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡಲಿರುವ 2025 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವಪ್ರಶಸ್ತಿಗೆ ಜನಪದ ಕ್ಷೇತ್ರದಲ್ಲಿ ಉದಯಕುಮಾರ ಲಾಯಿಲ ಪ್ರಶಸ್ತಿಗೆ ಪಾತ್ರರಾಗಿದ್ದಾರೆ

Related posts

ಚಾರ್ಮಾಡಿಯಲ್ಲಿ ಕಾಡುಪ್ರಾಣಿ ಬೇಟೆ: ಬೆಳ್ತಂಗಡಿ ಅರಣ್ಯಾಧಿಕಾರಿಗಳ ತಂಡ ದಾಳಿ

Suddi Udaya

ಕೊಕ್ಕಡ: ಉಪ್ಪಾರಪಳಿಕೆಯಲ್ಲಿ ಕೋಳಿ ಗೂಡಿನಲ್ಲಿ ಬೃಹತ್ ಗಾತ್ರದ ನಾಗರಹಾವು ಪತ್ತೆ

Suddi Udaya

ಸೌತಡ್ಕ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯನ್ನು ರದ್ದುಗೊಳಿಸಿದ ಹೈಕೋರ್ಟ್

Suddi Udaya

ಪಕ್ಷೇತರ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಕೆ

Suddi Udaya

ಮಂಜುಶ್ರೀ ಮುದ್ರಣಾಲಯದ ಮೇಲ್ವಿಚಾರಕ ವಿಶ್ವನಾಥ ಶೆಟ್ಟಿಯವರಿಗೆ ಬೀಳ್ಕೊಡುಗೆ

Suddi Udaya

ಅಂಡಿಂಜೆ ಪಾಂಡೀಲು ಹೊಸಮನೆ ಎಂಬಲ್ಲಿ ಮನೆಯ ಬೀಗವನ್ನು ಒಡೆದು ಒಳಗಿದ್ದ ಕಳ್ಳರು: ನಗ-ನಗದು ಸೇರಿದಂತೆ ‌ರೂ. 80 ಸಾವಿರ ಮೌಲ್ಯದ ಸೊತ್ತುಗಳ ಕಳವು

Suddi Udaya
error: Content is protected !!