24.9 C
ಪುತ್ತೂರು, ಬೆಳ್ತಂಗಡಿ
May 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸೌತಡ್ಕ ಮಹಾಗಣಪತಿ ದೇವಸ್ಥಾನ: ವ್ಯವಸ್ಥಾಪನಾ ಸಮಿತಿಯ 9 ಸದಸ್ಯ ಸ್ಥಾನಕ್ಕೆ 28 ಮಂದಿ ಅರ್ಜಿ

ಕೊಕ್ಕಡ: ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಕೊಕ್ಕಡದ ಶ್ರೀ ಮಹಾಗಣಪತಿ ದೇವಾಲಯ ಸೌತಡ್ಕ ಇದರ ನೂತನ ವ್ಯವಸ್ಥಾಪನಾ ಸಮಿತಿಗೆ ೯ ಮಂದಿ ಸದಸ್ಯರ ಆಯ್ಕೆ ನಡೆಯಲಿದ್ದು, ಈಗಾಲೇ ೨೮ ಮಂದಿ ಅರ್ಜಿ ಸಲ್ಲಿಸಿದ್ದಾರೆ.


ಅರ್ಜಿ ನೀಡಿದವರ ವಿವರ: ಶ್ರೀಮತಿ ನಮಿತಾ ಕೆಪುಳಗುಡ್ಡೆ ತೋಟತ್ತಾಡಿ, ಪ್ರಶಾಂತ್ ಕುಮಾರ್ ಶಾಂತಿ ಜೆ ಕೊಕ್ರಾಡಿ, ಪ್ರಮೋದ್ ಕುಮಾರ್ ಶೆಟ್ಟಿ ಎಂತಿಮರ್, ಶ್ರೀಮತಿ ಲೋಕೇಶ್ವರಿ ವಿನಯಚಂದ್ರ ವಳಂಬ್ರ, ಉದಯಶಂಕರ್ ಶೆಟ್ಟಿ ಅರಿಯಡ್ಕ, ಹರೀಶ್ಚಂದ್ರ ಜಿ. ಉಪ್ಪಾರಪಳಿಕೆ, ಸತ್ಯಪ್ರಿಯ ದೇನುಕ ದೊಂಡೋಲೆ, ಶ್ಯಾಮಪ್ರಸಾದ್ ಸಂಪಿಗೆತ್ತಾಯ ಸಂಪಿಗೆ ಕುಕ್ಕಳ, ವಿಶ್ವನಾಥ ಶೆಟ್ಟಿ ಮುಂಡೂರುಪಳಿಕೆ, ಪ್ರಶಾಂತ ರೈ ಅರಂತಬೈಲು ಗೋಳಿತೊಟ್ಟು, ಗಣೇಶ ಕಾಶಿ ಕೊಕ್ಕಡ, ಸುಬ್ರಹ್ಮಣ್ಯ ಶಬರಾಯ ಕೆ. ವಿಶ್ವಂಬರ ಕೊಕ್ಕಡ, ಶ್ರೀಮತಿ ಸುಧಾ ಪಿ. ಸ್ವಾಮಿ ನಿಲಯ ಕೊಡಂಗೆ ನಿಡ್ಲೆ, ರಾಮ್‌ದಾಸ್ ಗೌಡ ಸಂಕ್ರಾಂತಿ ಎ.ಪಿ.ಎಮ್.ಸಿ ಪುತ್ತೂರು, ವಿಶ್ವನಾಥ ಕೆ. ಕೊಲ್ಲಾಜೆ, ಶ್ರೀಮತಿ ಪ್ರಪುಲ್ಲಾ ಆರ್. ಶ್ರೀ ಗಣೇಶ ಕೃಪಾ ನಿಡ್ಲೆ, ಡಿ.ವೆಂಕಪ್ಪ ಗೌಡ ಗಣೇಶ ನಿವಾಸ ಗೋಳಿತೊಟ್ಟು, ಶ್ರೀಮತಿ ಸಿನಿ ತಂಡಶೇರಿ ಕೊಕ್ಕಡ, ಕಿಶೋರ್ ಕುಮಾರ್ ಅರಂಪಾಡಿ ಏನೆಕ್ಕಲ್ ಸುಳ್ಯ, ಗಜಾನನ ಎಮ್. ಗೋಖಲೆ ಸುಂಕದಕಟ್ಟೆ ಬೆಂಗಳೂರು ಉತ್ತರ, ಮಹಾಬಲ ಶೆಟ್ಟಿ ಕೆ. ಸಾರಕೆರೆ ಪುಣಚಪಾಡಿ, ಶೇಖರಪ್ಪ ವಿದ್ಯುತ್‌ನಗರ ಹಾಸನ, ಪ್ರಶಾಂತ್ ರೈ ಅರಂತಬೈಲು ಗೋಳಿತೊಟ್ಟು, ಬಾಲಕೃಷ್ಣ ಎ. ಅಲೆಕ್ಕಿ ಗೋಳಿತೊಟ್ಟು, ಪೂವಪ್ಪ ಪಿ. ಪಾಲೇರಿ ಆಲಂತಾಯ ಕಡಬ, ಪ್ರತೀಕ್ ಎನ್.ಬಿ ನಿಡುಬೆ ಕೊಲ್ಲಮೊಗ್ರು, ಲೋಲಾಕ್ಷ ಎನ್.ಹೆಚ್ ನಾಗರಕಟ್ಟೆ ಬಿಳಿನೆಲೆ ಕೈಕಂಬ ಕಡಬ, ಪ್ರಸಾದ್ ಕೆ.ಎಸ್ ಮಟ್ಲ ಮನೆ ಬೆಳ್ತಂಗಡಿ ಕಸಬ ಇವರುಗಳು ಅರ್ಜಿ ಸಲ್ಲಿಸಿದವರಾಗಿದ್ದಾರೆ.

Related posts

ಬೆಳ್ತಂಗಡಿ: ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ರಾಜ್ಯವ್ಯಾಪಿ 2ನೇ ಹಂತದ ಮುಷ್ಕರ

Suddi Udaya

ಕುಕ್ಕಳ: ರಬ್ಬರ್ ಟ್ಯಾಪರ್ ನಾಪತ್ತೆ, ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು

Suddi Udaya

ಲಾಯಿಲ ಗುರಿಂಗಾನದಲ್ಲಿ ಗುಡ್ಡದಲ್ಲಿ ಭಾರಿ ಬೆಂಕಿ ಅನಾಹುತ:

Suddi Udaya

ಅಳದಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.96 ಫಲಿತಾಂಶ

Suddi Udaya

ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನ ಆಚರಣೆ

Suddi Udaya

ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆ:

Suddi Udaya
error: Content is protected !!