March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕ

ನೆಲ್ಯಾಡಿ ಸಂತ ಅಲ್ಫೋನ್ಸ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

ಬೆಳ್ತಂಗಡಿ ಧರ್ಮ ಪ್ರಾಂತ್ಯದ ಏಕೈಕ ಸಂತ ಅಲ್ಫೋನ್ಸ ವಾರ್ಷಿಕ ಮಹೋತ್ಸವ ಮಹೋತ್ಸವ ಧಾರ್ಮಿಕ ಶ್ರದ್ದೆ ಮತ್ತು ಭಕ್ತಿಯಿಂದ ಹತ್ತು ದಿನಗಳ ವರೆಗೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡಿ ತಮ್ಮ ಇಷ್ಟಾರ್ಥ ಗಳನ್ನು ಸಂತ ಅಲ್ಫೋನ್ಸ ಮುಖಾಂತರ ಪ್ರಭು ಕ್ರಿಸ್ತರಲ್ಲಿ ಭಿನ್ನವಿಸಿ ಕೊಳ್ಳಲಾಯಿತು. ನೋವೇನಾ, ಬಲಿಪೂಜೆ,ಆಕರ್ಷಕ ಮೆರವಣಿಗೆ, ಅನ್ನ ಸಂತರ್ಪಣೆ ಹಾಗೂ ವಿವಿಧ ಮನೋರಂಜನ ಕಾರ್ಯಕ್ರಮಗಳಿಂದ ಅದ್ದೂರಿ ಯಾಗಿ ಆಚರಿಸಲಾಯಿತು.

ಕ್ರೈಸ್ತ ಸಮಾಜದ ವಿವಿದ ಧರ್ಮ ಗುರುಗಳ ಸಾನಿದ್ಯ ಹಬ್ಬಕ್ಕೆ ವಿಶೇಷ ಕಳೆಯನ್ನು ನೀಡಿತು. ರಾಸ ಬಲಿಪೂಜೆ ಯಲ್ಲಿ ರೆ. ಫಾ.ಸಿಬಿ ತೋಮಸ್ ಪನಚಿಕ್ಕಲ್,ರೆ. ಫಾ.ಜೇಮ್ಸ್ ಬೆಥನಿ,ರೆ. ಫಾ.ಅರುಣ್ ಕೊಕ್ಕಡ,ರೆ. ಫಾ.ನೋಮಿಸ್ ಸೆಂಟ್ ಜಾರ್ಜ್,ರೆ. ಫಾ.ಬಿಜು ಜೋನ್, ಪುತ್ತೂರು ಧರ್ಮ ಪ್ರಾಂತ್ಯ,ರೆ. ಫಾ. ಅನಿಷ್ ಆರ್ಲ ಕೊಣಾಲು.ರೆ. ಫಾ.ಬಿನು ವರ್ ಗೀಸ್ ಇಚಿಲಂಪಾಡಿ,ರೆ. ಫಾ.ಜೋಬಿಷ್ ತಡತಿಲ್ ಸೆಂಟ್ ಸ್ಟೀಪ ನ್ ನೆಲ್ಯಾಡಿ, ರೆ. ಫಾ.ಜೋಸೆಫ್ ಪಾòಪಕ್ಕಲ್ ಅಡ್ಡ ಹೊಳೆ,ರೆ. ಫಾ.ಜೈಸನ್ ಬೆಥನಿ, ರೆ ಫಾ ಹಣಿ ಜೇಕಬ್, ರೆ ಫಾ. ಜೋಬಿಷ್ ಉದನೆ, ರೆ ಫಾ ಜೋಸೆಫ್ ಪೂದಕ್ಕುಯಿ ಶಿರಾಡಿ,ರೆ ಫಾ.ಜಿಬಿನ್ ಬೋಬಿ ಕೊಕ್ಕಡ,ರೆ ಫಾ ಜಿಜನ್ ಮೊದಲಾದವರು ಭಾಗವಹಿಸಿದ್ದರು

ಟ್ರಷ್ಟಿ ಗಳಾದ ಅಲೆಕ್ಸಾಂಡರ್ ಚೆಮ್ಪಿತಾನಮ್, ಜೋಬಿನ್ ಪರಪರಾಗತ್, ಅಲ್ಬಿನ್ ಕೈದ ಮಟ್ಟಮ್, ಶಿಬು ಪನಚಿಕ್ಕಲ್ ಮೇಲುಸ್ತುವಾರಿ ವಹಿಸಿದ್ದರು.

ರೆ ಫಾ. ಶಾಜಿ ಮಾತ್ಯು ಪುಣ್ಯ ಕ್ಷೇತ್ರದ ಧರ್ಮ ಗುರುಗಳು ಸ್ವಾಗತಿಸಿ, ರೆ ಫಾ ಎಬಿನ್ ವಂದಿಸಿದರು.

Related posts

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಒತ್ತಡ ನಿರ್ವಹಣಾ ಮಾರ್ಗದರ್ಶನ

Suddi Udaya

ಸುಪ್ರೀಂ ಸೋಫಾ ಮಾರ್ಟ್, ಇಲೆಕ್ಟ್ರಾನಿಕ್ಸ್- ಫರ್ನಿಚರ್ಸ್ 3 ಲಕ್ಕಿ ಸ್ಕಿಂ ನ ಗ್ರ್ಯಾಂಡ್ ಫಿನಾಲೆ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿನ ವಿದ್ಯಾರ್ಥಿ ಅನುಕ್ಷಾ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ: ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರಿಂದ ಸ್ವಚ್ಛತಾ ಕಾರ್ಯ

Suddi Udaya

ಬೆಳ್ತಂಗಡಿ: ಸುಮಾರು ರೂ.28800 ನಗದು ಕಳೆದು ಹೋಗಿದ್ದು:ಸಿಕ್ಕಿದವರು ಸುದ್ದಿ ಉದಯ ಕಚೇರಿಗೆ ತಲುಪಿಸುವಂತೆ ಮನವಿ

Suddi Udaya

ಪೆರೋಡಿತ್ತಾಯಕಟ್ಟೆ ಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya
error: Content is protected !!