22.3 C
ಪುತ್ತೂರು, ಬೆಳ್ತಂಗಡಿ
June 5, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಾಚಾರ್ ಮುಹಿಯುದ್ದೀನ್ ಜುಮಾ ಮಸ್ಜಿದ್ ಆಡಳಿತ ಸಮಿತಿ ಮಹಾಸಭೆ; ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ಮಾಚಾರ್ ಮುಹಿಯುದ್ದೀನ್ ಜುಮಾ ಮಸ್ಜಿದ್ ಇದರ ಆಡಳಿತ ಸಮಿತಿ ಮಹಾಸಭೆಯು ನಡೆದು
ಅಧ್ಯಕ್ಷರಾಗಿ ಬಿ.ಎಮ್. ಇಲ್ಯಾಸ್, ಪ್ರ ಕಾರ್ಯದರ್ಶಿಯಾಗಿ ಮಹಮ್ಮದ್ ಇಕ್ಬಾಲ್, ಕೋಶಾಧಿಕಾರಿಯಾಗಿ ಹಸೈನಾರ್ ಟೈಲ್ಸ್ ಪುನರಾಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಹಂಝ ಬದ್ರಿಯಾ, ಉಪಾಧ್ಯಕ್ಷರುಗಳಾಗಿ ಸಲೀಂ ಅಂಗಡಿ, ಹಸೈನಾರ್ ಹೆಚ್‌ಕೆಜಿಎನ್, ಇಸ್ಮಾಯಿಲ್ ಗನಕಿಳಗುಡ್ಡೆ ಮತ್ತು ಹಕೀಂ ಮದನಿ ನಲಿಕೆತ್ತಾರ್, ಜೊತೆ ಕಾರ್ಯದರ್ಶಿಗಳಾಗಿ ಹೈದರ್ ಮುಸ್ಲಿಯಾರ್ ಮತ್ತು
ಹಕೀಂ ಕುದುರು, ಸಲಹೆಗಾರರಾಗಿ ಇಲ್ಯಾಸ್ ಮದನಿ ಖತೀಬ್ ಉಸ್ತಾದ್, ಲೆಕ್ಕ ಪರಿಶೋಧಕರಾಗಿ ಎಂ.ಎ ಖಾಸಿಂ ಮುಸ್ಲಿಯಾರ್ ಇವರು ಆಯ್ಕೆಯಾದರು.‌

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಕಬೀರ್ ಮಿಸ್ಬಾಹಿ, ಅಶ್ರಫ್ ಕುದುರು, ರಝಾಕ್ ಚೆಕ್ಕೆದಡಿ, ಅಬ್ಬಾಸ್ ಕೆಳಗಿನಮನೆ, ಹಸನಬ್ಬ ಬೆದ್ರಳಿಕೆ, ಅಕ್ಬರಲಿ ಬದ್ರಿಯಾ, ಹಮೀದ್ ಅಂಗಡಿ, ಸಲಾಂ ಅಂಗಡಿ, ಹಂಝ ಡ್ರೈವರ್, ಸುಲೈಮಾನ್ ಬೀಮಂಡೆ,
ಉಸ್ಮಾನ್ ಅಂಬಡೆದಡಿ, ಉಮರಬ್ಬ ತಾಳಿದಡಿ, ಖಾದರ್ ಶಾಂತಿಗುಡ್ಡೆ, ಅಬ್ಬಾಸ್ ಪಾರ್ಲ, ಅಬ್ದುರ್ರಹ್ಮಾನ್ ನಲಿಕೆತ್ತಾರ್, ಅಬೂಬಕ್ಕರ್ ಪಳ್ಳಿದಡ್ಕ ಮತ್ತು ಶಂಶುದ್ದೀನ್ ಕೇರಾರಿ ಇವರು ಆಯ್ಕೆಯಾದರು.

Related posts

ಬೀಜಾಡಿಯ ಯೋಧ ಅನೂಪ್ ಪೂಜಾರಿಯವರ ಶವ ಪೆಟ್ಟಿಗೆಗೆ ಹೆಗಲು ಕೊಟ್ಟ ಸಂಸದ ಕ್ಯಾ| ಬ್ರಿಜೇಶ್ ಚೌಟ

Suddi Udaya

ಬಂಟ್ವಾಳ ವಲಯದ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಕಚೇರಿ ಮಚ್ಚಿನದಲ್ಲಿ ಉದ್ಘಾಟನೆ

Suddi Udaya

ಹಿರಿಯ ಪುರುಷ ಮತ್ತು ಮಹಿಳಾ ಥ್ರೋಬಾಲ್ ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆ ಕರ್ನಾಟಕವನ್ನು ಪ್ರತಿನಿಧಿಸಲು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನ ಬಿ.ಸಿ.ಎ ವಿದ್ಯಾರ್ಥಿ ಯುನಿತ್ ಕೆ. ಆಯ್ಕೆ

Suddi Udaya

ಬೆಳ್ತಂಗಡಿ: ಅಪಘಾತ ಪ್ರಕರಣ: ಬಸ್ ಚಾಲಕನಿಗೆ ಶಿಕ್ಷೆ

Suddi Udaya

ಸ್ಟಾರ್ ಲೈನ್ ಆಂ.ಮಾ. ಶಾಲೆ ರಝಾ ಗಾರ್ಡನ್ ಮಂಜೊಟ್ಟಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಡಾ| ವೈ.ಉಮಾನಾಥ ಶೆಣೈಯವರಿಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ

Suddi Udaya
error: Content is protected !!