April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಮ್ತಾಜ್ ಇವರ ಚಿಕಿತ್ಸಾ ವೆಚ್ಚದ ಸಹಾಯಾರ್ಥವಾಗಿ ಲಕ್ಕಿ ಡ್ರಾ: ರೂ. 250/- ಗೆ ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ 5 ಸೆಂಟ್ಸ್ ಜಾಗ ಮತ್ತು ಮನೆ

ಬೆಳ್ತಂಗಡಿ: ಅಲ್ಲಾದಿ ಕೊಟ್ಟಿಗೆ ನಿವಾಸಿ ಮುಮ್ತಾಜ್ ಎರಡು ವರ್ಷಗಳ ಹಿಂದೆ ಸುಮಾರು ರೂ.25 ಲಕ್ಷ ವೆಚ್ಚ ಮಾಡಿ ಸೆರೆಬ್ರಲ್‌ ಎಡಿಮಾ (ಮೆದುಳಿನ ಊತ) ಖಾಯಿಲೆಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು, ಆದರೆ ಈಗ ಮತ್ತೆ ಈ ಖಾಯಿಲೆ ಮರುಕಳಿಸಿದ್ದು ತಿ೦ಗಳಿಗೆ ರೂ. 25 ಸಾವಿರ ವೆಚ್ಚವಾಗುತ್ತಿದ್ದು, ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ.

ಒ೦ದೆಡೆ ಮನೆ ನಿರ್ಮಾಣಕ್ಕಾಗಿ ಮಾಡಿದ ಸಾಲ ಮರುಪಾವತಿಸಲು ಸಾಧ್ಯವಾಗದೇ ಮನೆ ಏಲಂ ಆಗುವ ಭೀತಿಯಲ್ಲಿದ್ದಾರೆ. ಚಿಕಿತ್ಸೆಗೆ ಹಣವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡತನದಲ್ಲಿರುವ ಈ ಸಹೋದರಿಯ ಜೀವ ಮತ್ತು ಮನೆಯನ್ನು ಉಳಿಸಲು ಈ ಮೂಲಕ ಸಮಾಜದೊಂದಿಗೆ ನೆರವು ಕೋರುತ್ತೇವೆ. ನೀವು ನೀಡಿದ ನೆರವಿಗೆ ನಾವು ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ 5 ಸೆಂಟ್ಸ್ ಜಾಗವನ್ನು ರೂ 250 ರ ಲಕ್ಕಿ ಡ್ರಾ ಮುಖಾಂತರ ಅದೃಷ್ಟಶಾಲಿಗೆ ನೀಡಲಾಗುವುದು. ಡ್ರಾ ದಿನಾಂಕ ಜೂನ್ 30 .

AXIS BANK A/C NO:924010066932480
IFSC CODE: UTIB0002867

ಪಾವತಿಸಿದ ನಂತರ ಸ್ಕ್ರೀನ್ ಶಾಟ್ ಈ ಸಂಖ್ಯೆಗೆ ವಾಟ್ಸಾಪ್ ಮಾಡಿ 8197164539
ವಿ.ಸೂ.: ಹಣ ಪಾವತಿಸಿದ ನಂತರ ಈ ಕೆಳಗಿನ ನಂಬರಿಗೆ ಸ್ಟೀನ್ ಶಾಟ್ ಕಳುಹಿಸಿದಲ್ಲಿ ಕೂಪನ್ ಕಳುಹಿಸಲಾಗುವುದು

Related posts

ಬಿಜೆಪಿ ಕುಕ್ಕೇಡಿ ಶಕ್ತಿ ಕೇಂದ್ರದ ಬೂತ್ ಸಮಿತಿಗಳ ರಚನೆ

Suddi Udaya

ನಂದಿ ರಥ ಯಾತ್ರೆಗೆ ಗುರುವಾಯನಕೆರೆಯಲ್ಲಿ ಸ್ವಾಗತ

Suddi Udaya

ಮನೋಜವಂ ಮಾರುತ ತುಲ್ಯವೇಗಂ; ಅಳದಂಗಡಿಯಲ್ಲಿ ಹನುಮ ನಾಮ ಸ್ಮರಣೆ ಹನುಮೋತ್ಸವ-2025, : ಹನುಮ ಯಾಗಕ್ಕೆ ಚಾಲನೆ

Suddi Udaya

ನೆರಿಯ ಗ್ರಾಮ ಸಭೆ: ಜನವಸತಿಯಿರುವ ಪ್ರದೇಶಕ್ಕೆ ದಾರಿದೀಪ ವಿಸ್ತರಣೆಗೆ ಗ್ರಾಮಸ್ಥರ ಒತ್ತಾಯ

Suddi Udaya

ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ NET-2024 ಮರು ಪರೀಕ್ಷೆಗೆ ವಿದ್ಯಾಮಾತಾ ಅಕಾಡೆಮಿಯಿಂದ ಕ್ರ್ಯಾಶ್ ಕೋರ್ಸ್: ಜು.10 ರಿಂದ ಆನ್ಲೈನ್ ತರಗತಿಗಳು ಪ್ರಾರಂಭ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಮತದಾನ ಜಾಗೃತಿ ಕಾರ್ಯಾಗಾರ

Suddi Udaya
error: Content is protected !!