26.9 C
ಪುತ್ತೂರು, ಬೆಳ್ತಂಗಡಿ
June 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಮ್ತಾಜ್ ಇವರ ಚಿಕಿತ್ಸಾ ವೆಚ್ಚದ ಸಹಾಯಾರ್ಥವಾಗಿ ಲಕ್ಕಿ ಡ್ರಾ: ರೂ. 250/- ಗೆ ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ 5 ಸೆಂಟ್ಸ್ ಜಾಗ ಮತ್ತು ಮನೆ

ಬೆಳ್ತಂಗಡಿ: ಅಲ್ಲಾದಿ ಕೊಟ್ಟಿಗೆ ನಿವಾಸಿ ಮುಮ್ತಾಜ್ ಎರಡು ವರ್ಷಗಳ ಹಿಂದೆ ಸುಮಾರು ರೂ.25 ಲಕ್ಷ ವೆಚ್ಚ ಮಾಡಿ ಸೆರೆಬ್ರಲ್‌ ಎಡಿಮಾ (ಮೆದುಳಿನ ಊತ) ಖಾಯಿಲೆಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು, ಆದರೆ ಈಗ ಮತ್ತೆ ಈ ಖಾಯಿಲೆ ಮರುಕಳಿಸಿದ್ದು ತಿ೦ಗಳಿಗೆ ರೂ. 25 ಸಾವಿರ ವೆಚ್ಚವಾಗುತ್ತಿದ್ದು, ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ.

ಒ೦ದೆಡೆ ಮನೆ ನಿರ್ಮಾಣಕ್ಕಾಗಿ ಮಾಡಿದ ಸಾಲ ಮರುಪಾವತಿಸಲು ಸಾಧ್ಯವಾಗದೇ ಮನೆ ಏಲಂ ಆಗುವ ಭೀತಿಯಲ್ಲಿದ್ದಾರೆ. ಚಿಕಿತ್ಸೆಗೆ ಹಣವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡತನದಲ್ಲಿರುವ ಈ ಸಹೋದರಿಯ ಜೀವ ಮತ್ತು ಮನೆಯನ್ನು ಉಳಿಸಲು ಈ ಮೂಲಕ ಸಮಾಜದೊಂದಿಗೆ ನೆರವು ಕೋರುತ್ತೇವೆ. ನೀವು ನೀಡಿದ ನೆರವಿಗೆ ನಾವು ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ 5 ಸೆಂಟ್ಸ್ ಜಾಗವನ್ನು ರೂ 250 ರ ಲಕ್ಕಿ ಡ್ರಾ ಮುಖಾಂತರ ಅದೃಷ್ಟಶಾಲಿಗೆ ನೀಡಲಾಗುವುದು. ಡ್ರಾ ದಿನಾಂಕ ಜೂನ್ 30 .

AXIS BANK A/C NO:924010066932480
IFSC CODE: UTIB0002867

ಪಾವತಿಸಿದ ನಂತರ ಸ್ಕ್ರೀನ್ ಶಾಟ್ ಈ ಸಂಖ್ಯೆಗೆ ವಾಟ್ಸಾಪ್ ಮಾಡಿ 8197164539
ವಿ.ಸೂ.: ಹಣ ಪಾವತಿಸಿದ ನಂತರ ಈ ಕೆಳಗಿನ ನಂಬರಿಗೆ ಸ್ಟೀನ್ ಶಾಟ್ ಕಳುಹಿಸಿದಲ್ಲಿ ಕೂಪನ್ ಕಳುಹಿಸಲಾಗುವುದು

Related posts

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ‘ಪರೋಪಕಾರ ಸಪ್ತಾಹ’

Suddi Udaya

ಪುಂಜಾಲಕಟ್ಟೆ-ಪುರಿಯ-ಕುಕ್ಕೇಡಿ ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹ

Suddi Udaya

ಆ.15: ನಾಲ್ಕೂರು ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿಯಿಂದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು

Suddi Udaya

ಕಕ್ಕಿಂಜೆ: ಕತ್ತರಿಗುಡ್ಡೆ ನಿವಾಸಿ ಉಮರ್ ನಿಧನ

Suddi Udaya

ಬೆಳ್ತಂಗಡಿ ಕುಂಬಾರರ ಸೇವಾ ಸಂಘದಿಂದ ರಾಜೀವ್ ಬಿ.ಎಚ್ ರವರಿಗೆ “ಕಲಾರತ್ನ” ಪ್ರಶಸ್ತಿ

Suddi Udaya

ಉತ್ತರಾಖಂಡ ಹ್ರಾಸಿಕೇಶದಲ್ಲಿ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಗಂಗಪೂಜೆ

Suddi Udaya
error: Content is protected !!