ಮಡಂತ್ಯಾರು: ಶ್ರೀ ಕ್ಷೇತ್ರ ಪಾರೆಂಕಿ ಶ್ರೀ ಮಹಿಷಮರ್ದಿನೀ ದೇವಸ್ಥಾನ ಇದರ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ, ಯುವ ನಾಯಕ ಪುನೀತ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ರಮೇಶ್ ಕೊಡ್ಯೇಲು ಮಾಲಾಡಿ, ಶ್ರೀಮತಿ ಭವಾನಿ ಪಾರೆಂಕಿ, ಶ್ರೀಮತಿ ನಳಿನಿ ಹಾರಾಬೆ, ಯಶೋಧರ ಶೆಟ್ಟಿ ಕುಕ್ಕಳ, ಓಬಯ್ಯ ಕೊಡ್ಲಕ್ಕೆ ಪಾರೆಂಕಿ, ರಾಜಶೇಖರ ಶೆಟ್ಟಿ ಭಂಡಾರಿಗುಡ್ಡೆ, ರೂಪೇಶ್ ಪಾರೆಂಕಿ ಹಾಗೂ ಆರ್ಚಕರಾಗಿ ಪೇಜಾವರ ಶ್ರೀಧರ ರಾವ್ ಆಯ್ಕೆಯಾದರು.