May 9, 2025
ತಾಲೂಕು ಸುದ್ದಿಬೆಳ್ತಂಗಡಿವರದಿ

ಪಟ್ರಮೆಯ ದೀಪಕ್ ಎ.ಎಸ್ ರವರು ಸಲ್ಲಿಸಿದ ಆರ್ ಟಿಐ ಅರ್ಜಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಾಲಯಾದಿಂದ ಪ್ರತಿಕ್ರಿಯೆ

ಬೆಳ್ತಂಗಡಿ: ಎ. 8 ರಂದು ಪಟ್ರಮೆಯ ದೀಪಕ್ ಎ.ಎಸ್ ರವರು ಪ್ರಧಾನಮಂತ್ರಿ ಆರ್ ಟಿಐ ಅರ್ಜಿ ಸಲ್ಲಿಸಿದ್ದು ಇದಕ್ಕೆ ಪ್ರಧಾನ ಮಂತ್ರಿ ಕಾರ್ಯಾಲಯಯಿಂದ ಪ್ರಸ್ತಾವನೆ ಮಾಡಿದ ವಿಷಯಕ್ಕೆ ಯಶಸ್ವಿಯಾಗಿ ಉತ್ತರ ವನ್ನು ಸ್ವೀಕರಿಸಿದೆ

ದೀಪಕ್ ಎ.ಎಸ್ ರವರು ಹವ್ಯಾಸಿ ವೈಜ್ಞಾನಿಕ ಸಂಶೋಧಕ, ವೈಯಕ್ತಿಕ ನಾವೀನ್ಯಕಾರ, ಮತ್ತು ರಕ್ಷಣಾ ಸಂಶೋಧನಾ ತಂತ್ರಜ್ಞಾನದಲ್ಲಿ ಉತ್ಸಾಹಿ ಮತ್ತು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅರಿತವರು.


ಇವರು ಪ್ರಧಾನ ಮಂತ್ರಿಗಳ ದೂರದೃಷ್ಟಿಯ ಉಪಕ್ರಮದ ಅಡಿಯಲ್ಲಿ “ಆತ್ಮ ನಿರ್ಭರ್ ಭಾರತ್” ಮತ್ತು “ವಿಕಸಿತ್ ಭಾರತ್ ಗೆ ನನ್ನ ಅನನ್ಯ ಮತ್ತು ಉದಯೋನ್ಮುಖ ರಕ್ಷಣಾ ತಂತ್ರಜ್ಞಾನ ಏರೋಸ್ಪೇಸ್ ಟೆಕ್ನಾಲಜಿ ಪ್ರಾಜೆಕ್ಟ್ ಯೋಜನೆಯನ್ನು ದೇಶದ ಪ್ರತಿಷ್ಠಿತ ಸಂಸ್ಥೆ DRDO ಡೇರ್ ಟು ಡ್ರೀಮ್ 5.0 ಸ್ಪರ್ಧೆಗೆ ಯಶಸ್ವಿ ಸಲ್ಲಿಸಿದ್ದು ಮತ್ತು Idex Defence innovation ಓಪನ್ ಚಾಲೆಂಜ್‌ನಲ್ಲಿ ಮತ್ತು IDEX ADITI 2.0 innovation Program ಭಾಗವಹಿಸಿದ್ದಾರೆ ಎಂಬ ವಿಷಯವನ್ನು ಹೆಮ್ಮೆಯಿಂದ ಪ್ರಸ್ತಾಪಿಬೇಕೆಂದು ವಿನಂತಿ ಸಲಹೆ ಪತ್ರವನ್ನು ಬರೆದಿದ್ದರು.

ಪತ್ರಕ್ಕೆ ಎ.24 ರಂದು ಪ್ರಧಾನ ಮಂತ್ರಿ ಕಾರ್ಯಾಲಯಾದಿಂದ ಪ್ರಸ್ತಾವನೆ ಮಾಡಿದ ವಿಷಯಕ್ಕೆ ಯಶಸ್ವಿ ಯಾಗಿ ಉತ್ತರ ವನ್ನು ಸ್ವೀಕರಿಸಿದೆ.

Related posts

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಕಣಿಯೂರು ಮಹಾಶಕ್ತಿಕೇಂದ್ರದ ಸಭೆ

Suddi Udaya

ಕುತ್ಲೂರು: ಮಂಜುಶ್ರೀ ಭಜನಾ ಮಂಡಳಿಯಿಂದ 29ನೇ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಸತ್ಯನಾರಾಯಣ ಪೂಜೆ

Suddi Udaya

ಉಜಿರೆ: ಸ್ನೇಹ ಕಿರಣ್ ಬೇಬಿ ಸಿಟ್ಟಿಂಗ್ ಗೆ ಮರ ಬಿದ್ದು ಹಾನಿ, ಅಪಾಯದಿಂದ ಪಾರಾದ ಮಕ್ಕಳು

Suddi Udaya

ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸೇತುವೆಯಿಲ್ಲದೆ ಶಿಶಿಲ- ಒಟ್ಲ ಭಾಗದ ಜನರಿಗೆ ಸಂಕಷ್ಟ: ಸೇತುವೆ ನಿರ್ಮಾಣಕ್ಕೆ ಒಟ್ಲ ಭಾಗದ ಜನರ ಒತ್ತಾಯ

Suddi Udaya

ನಾವೂರು ಗ್ರಾ.ಪಂ ನೂತನ ಕಟ್ಟಡ ಪ್ರಜಾ ಸೌಧ ಹಾಗೂ ವಿವಿಧ ಕಾಮಗಾರಿಗಳ ಶಿಲಾನ್ಯಾಸ -ಉದ್ಘಾಟನೆ

Suddi Udaya

ಲಾಯಿಲ ಬಂಟರ ಗ್ರಾಮ ಸಮಿತಿ ವತಿಯಿಂದ ಆಟಿದ ಗಮ್ಮತ್ ಹಾಗೂ ವಿವಿಧ ಕ್ರೀಡಾಕೂಟ

Suddi Udaya
error: Content is protected !!