ಬೆಳ್ತಂಗಡಿ : ಹಾರೆ ಹಿಡಿದು ರಸ್ತೆಯಲ್ಲಿ ಹರಿಯುತ್ತಿದ್ದ ಮಳೆ ನೀರನ್ನು ಸರಾಗವಾಗಿ ಚರಂಡಿಗೆ ಹರಿಯಲು ಬಿಡಿಸಿಕೊಟ್ಟು ಗ್ರಾಮಸ್ಥರು ಮೆಚ್ಚುಗೆ ಪಾತ್ರರಾದ ತೆಕ್ಕಾರು ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಝಾಕ್. ಸ್ವತಹ ತಾವೇ ಹಾರೆ ಹಿಡಿದು ಮಳೆಗಾಲದಲ್ಲಿ ಅಲ್ಲಲ್ಲಿ ಚಿಕ್ಕ ಕಾಲುವೆ ಬ್ಲಾಕ್ ಆಗಿ ನೀರು ಮಾರ್ಗದಲ್ಲಿ ನಿಲ್ಲುತ್ತಿದ್ದು ಚರಂಡಿಗೆ ಹರಿಯಲು ಹಾರೆ ಹಿಡಿದು ಬಿಡಿಸಿಕೊಟ್ಟರು.
ತೆಕ್ಕಾರು ಗ್ರಾಮದ ಆಪತ್ಪಬಾಂಧವ ಯಾವುದೇ ಸಮಯದಲ್ಲಿ ಬಂದು ತಲುಪುವ ಧೀಮಂತ ವ್ಯಕ್ತಿ ಎಂದು ಅವರ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.