March 7, 2026
ನಿಧನ

ಬಜಿರೆ ಗ್ರಾಮದ ಬಾಡಾರು ಮನೆ ನಾರಾಯಣ ಪೂಜಾರಿ ನಿಧನ

ಬಜಿರೆ :ಬಜಿರೆ ಗ್ರಾಮದ ಬಾಡಾ ರು ಮನೆ ನಾರಾಯಣ ಪೂಜಾರಿ ಮೇ 31 ರ ರಾತ್ರಿ ನಿಧನರಾದರು.


ಮೃತರು ದೈವದ ಮುಕ್ಕಾಲ್ಡಿ ಯಾಗಿ ಕಾರ್ಯನಿವಹಿಸುತಿದ್ದರು. ಮೃತ ರು ಪತ್ನಿ, ಇಬ್ಬರು ಪುತ್ರ ರಾದ ಹರೀಶ್, ಪ್ರಸಾದ್ ಪುತ್ರಿ ಶಶಿ,ಸೊಸೆಯಂದಿರು ಅಳಿಯ ಸಹೋದರ ಕುಟುಂಬ ಸ್ಥ ರನ್ನು ಅಗಲಿದ್ದಾರೆ.

Related posts

ಅಪಘಾತವಾದ ಅಂಬುಲೆನ್ಸ್‌ನಲ್ಲಿ‌ದ್ದ‌ ಗಾಯಾಳು ಮಹಿಳೆ ಸಾವು

Suddi Udaya

ಬಂದಾರು: ಕಬಿಲಾಲಿ ನಿವಾಸಿ ರುಕ್ಮಯ ಗೌಡ ನಿಧನ

Suddi Udaya

ಆಟೋ ಚಾಲಕ- ಮಾಲಕ ಸಂಘದ ಮಾಜಿ ಅಧ್ಯಕ್ಷ ಶಿವಯ್ಯ ಪೂಜಾರಿ ನಿಧನ

Suddi Udaya

ಕಾಪಿನಡ್ಕ: ಬಳೆ ವ್ಯಾಪಾರಿ ಲಕ್ಷ್ಮಿದಾಸ್ ಹೃದಯಾಘಾತದಿಂದ ನಿಧನ

Suddi Udaya

ಮೇಲಂತಬೆಟ್ಟು ಯುವಕ ಜಾಂಡೀಸ್ ನಿಂದ ನಿಧನ

Suddi Udaya

ಕತಾರ್ ನಿಂದ‌‌ ಊರಿಗೆ ಬಂದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

Suddi Udaya
error: Content is protected !!