ಬೆಳ್ತಂಗಡಿ: ಮಂಗಳೂರು ಬಳಿಯ ಫರಂಗಿಪೇಟೆಯಲ್ಲಿ ಇಂದು (ಜೂ. 21) ಸಂಜೆ ನಡೆದ ಕಂಟೈನರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನ ಸವಾರ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕಳೆಂಜಿಬೈಲು ನಿವಾಸಿ ಆದಂ ಬ್ಯಾರಿಯವರ ಪುತ್ರ ಇಬ್ರಾಹಿಮ್ ಎನ್ ರವರು ಮೃತಪಟ್ಟಿರುತ್ತಾರೆ.

ಮೃತದೇಹ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿದೆ.











